ಕೊರೊನಾದ ನಕಲಿ ನಕಾರಾತ್ಮಕ(ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ 7 ಮತಾಂಧರ ಬಂಧನ

ದೇಶದಲ್ಲಿ ಮತಾಂಧರು ಮಾಡದಂತಹ ಯಾವುದೇ ಅಪರಾಧೀ ಕೃತ್ಯಗಳೇ ಇಲ್ಲ- ಸಂಪಾದಕರು

ಮಂಗಳೂರು – ಕೇರಳದಿಂದ ಕರ್ನಾಟಕದೊಳಗೆ ಪ್ರವೇಶಿಸಲು ಕೊರೊನಾದ ನಕಲಿ ನಕಾರಾತ್ಮಕ (ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ ಆರೋಪದಲ್ಲಿ ತಲಪಾಡಿ ಗಡಿಭಾಗದಲ್ಲಿ 2 ದಿನದಲ್ಲಿ 4 ಬೇರೆ ಬೇರೆ ಪ್ರಕರಣಗಳಲ್ಲಿ ಕೇರಳದ ಆರು ಮತ್ತು ಕರ್ನಾಟಕದ ಒಬ್ಬ ಸೇರಿದಂತೆ ಒಟ್ಟು ಏಳು ಮತಾಂಧರನ್ನು ಬಂಧಿಸಲಾಗಿದೆ. ಕೇರಳದ ಅಬ್ದುಲ್ ತಮೀಮ್, ಚಿರುವತ್ತಿಯ ಹಸೀನ್, ಹಾದಿಲ್, ಕಬೀರ್ ಎ.ಎಂ, ಇಸ್ಮಾಯಿಲ್ ಅಬೂಬಕರ್ ಮತ್ತು ಮಂಗಳೂರಿನ ಮೊಹಮ್ಮದ್ ಶರೀಫ್ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಎರಡು ಚತುಶ್ಚಕ್ರ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕಬೀರ್ ಎ.ಎಂ. ಆತನು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿದ್ದನು.