ಪಾಕ್ ಸರಕಾರ, ಸೈನ್ಯ ಮತ್ತು ನಾಗರಿಕರು ಈ ಮೂವರಿಂದ ತಾಲಿಬಾನ್ಗೆ ಸಿಗುತ್ತಿರುವ ಸಮರ್ಥನೆಯು ಭಾರತಕ್ಕೆ ಅಪಾಯಕಾರಿ !

ಇಸ್ಲಾಮಾಬಾದ್ (ಪಾಕಿಸ್ತಾನ) – ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ಪಾಕ್ನಲ್ಲಿ ಆನಂದ ಉತ್ಸವವನ್ನು ಆಚರಿಸಲಾಗುತ್ತಿದೆ. ರಾಜಧಾನಿ ಇಸ್ಲಾಮಾಬಾದ ಸಹಿತ ಅನೇಕ ನಗರಗಳಲ್ಲಿ ತಾಲಿಬಾನೀ ಧ್ವಜವನ್ನು ಹಾರಿಸಲಾಯಿತು. ಇಸ್ಲಾಮಾಬಾದಿನ ಜಾಮಿಯಾ ಹಫ್ಸಾ ಮದರಸಾದ ಮೇಲೆ ಸಹ ತಾಲಿಬಾನೀ ಧ್ವಜವನ್ನು ಹಾರಿಸಲಾಯಿತು. ಹಾಗೂ ಕೆಲವು ಮೌಲ್ವಿಗಳು ತಾಲಿಬಾನಿಗೆ ಶುಭಾಶಯ ಸಹ ತಿಳಿಸಿದ್ದಾರೆ.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers