ನವ ದೆಹಲಿ : ಇಲ್ಲಿನ ವಿಶೇಷ ನ್ಯಾಯಾಲಯವು ಸುನಂದಾ ಪುಷ್ಕರ್ ಇವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ಅನ್ನು ಖುಲಾಸೆಗೊಳಿಸಿದೆ. ೨೦೧೪ ರಲ್ಲಿ ದೆಹಲಿಯ ಹೋಟೆಲ್ನಲ್ಲಿ ಸುನಂದಾ ಪುಷ್ಕರ್ ಇವರ ಶವ ಪತ್ತೆಯಾಗಿತ್ತು. ಶಶಿ ತರೂರ್ ಅವರು ಸುನಂದಾ ಪುಷ್ಕರ್ ಅವರನ್ನು ಮಾನಸಿಕವಾಗಿ ಕಿರುಕುಳ ನೀಡಿದ್ದರು ಮತ್ತು ಆತ್ಮಹತ್ಯೆಗೆ ಪ್ರೇರೇಪಿಸಿದರು ಎಂದು ಆರೋಪಿಸಲಾಗಿತ್ತು. ಸುನಂದಾ ಪುಷ್ಕರ್ ಸಾವಿಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ದೆಹಲಿ > ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ !
ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ !
ಸಂಬಂಧಿತ ಲೇಖನಗಳು
- Waiting for Shiva Book Launched : ಜ್ಞಾನವಾಪಿ ಶಿವಲಿಂಗ ಪಡೆಯುವದಕ್ಕಾಗಿ ನಾವು ೧ ಇಂಚು ಭೂಮಿಯನ್ನು ಕೂಡ ರಾಜಿ ಮಾಡಿಕೊಳ್ಳಲಾರೆವು !
- ಸೂಕ್ತ ಸಮಯ ಬಂದಾಗ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತದೆ !
- Ahmedabad Teacher Attacked : ಮದರಸಾಗಳ ಸಮೀಕ್ಷೆ ನಡೆಸುತ್ತಿದ್ದ ಓರ್ವ ಶಿಕ್ಷಕರ ಮೇಲೆ ಮತಾಂಧರಿಂದ ದಾಳಿ !
- Patanjali : ಪತಂಜಲಿ ಸಂಸ್ಥೆಯ ಸೋನ್ ಪಾಪಡಿ ಪದಾರ್ಥ ಕಳಪೆ ಗುಣಮಟ್ಟವನ್ನು ಹೊಂದಿರುವ ಪ್ರಕರಣದಲ್ಲಿ 3 ಜನರಿಗೆ 6 ತಿಂಗಳ ಜೈಲು ಶಿಕ್ಷೆ
- BJP Leader Killed in J & K: ಕಾಶ್ಮೀರದಲ್ಲಿ ನಡೆದ ಎರಡು ಜಿಹಾದಿ ಭಯೋತ್ಪಾದಕರ ದಾಳಿಯಲ್ಲಿ ಬಿಜೆಪಿಯ ಮಾಜಿ ಸರಪಂಚ್ ನ ಹತ್ಯೆ
- ಹಿಜಾಬ ಮತ್ತು ಬುರ್ಖಾ ಮೇಲಿನ ನಿಷೇಧವನ್ನು ತೆಗೆದುಹಾಕಲು ಮುಸ್ಲಿಮರಿಂದ ಒತ್ತಡ !