ಬಲಿಯಾ(ಉತ್ತರಪ್ರದೇಶ) ದಲ್ಲಿ ‘ಲವ್ಜಿಹಾದ’ !
ಹಿಂದೂ ಯುವತಿಯರನ್ನು ಮೋಹಿಸಿ ಅವರೊಂದಿಗೆ ಮದುವೆ ಮಾಡಿಕೊಳ್ಳುವ ಮತಾಂಧರಿಗೆ ಕಠೋರ ಶಿಕ್ಷೆ ವಿಧಿಸುವ ಮೂಲಕ ಉತ್ತರಪ್ರದೇಶ ಸರಕಾರ ‘ಲವ್ಜಿಹಾದ ವಿರೋಧಿ ಕಾನೂನು’ಅನ್ನು ಸಾರ್ಥಕಗೊಳಿಸಬೇಕು !- ಸಂಪಾದಕರು
ಬಲಿಯಾ (ಉತ್ತರಪ್ರದೇಶ) – ಹಿಂದೂ ಯುವತಿಗೆ ಬುರಖಾ ತೊಡಿಸಿ ನ್ಯಾಯಾಲಯಕ್ಕೆ ಬಂದು ನೋಂದಣಿ ಪದ್ಧತಿಯಿಂದ ವಿವಾಹವಾಗಲು (ರೆಜಿಸ್ಟರ್ ಮ್ಯಾರೇಜ್) ಪ್ರಯತ್ನಿಸುತ್ತಿದ್ದ ಮತಾಂಧ ದಿಲಶಾದ್ ಸಿದ್ದಿಕಿ ಎಂಬಾತನನ್ನು ಜನರು ಹಿಡಿದು ಕಟ್ಟಿ ಹಾಕಿದರು. ಇದು ಕೆಲ ಸಮಯ ಅಲ್ಲಿ ಉದ್ವಿಗ್ನತೆಯನ್ನುಂಟು ಮಾಡಿತು; ಆದರೆ ಪೊಲೀಸರು ಯುವತಿಗೆ ಸುರಕ್ಷಿತ ಸ್ಥಳದಲ್ಲಿಟ್ಟು ದಿಲಶಾದ್ನನ್ನು ಬಂಧಿಸಿದರು.
ಯುವತಿಯ ತಂದೆ ರಿಕ್ಷಾ ಚಾಲಕರಾಗಿದ್ದಾರೆ. ಬಿಲ್ಥರಾ ರಸ್ತೆಯಲ್ಲಿ ವಾಸಿಸುತ್ತಿದ್ದ ಯುವತಿಗೆ ೩ ತಿಂಗಳ ಹಿಂದೆ ಸ್ವಜಾತೀಯ ಯುವಕನೊಂದಿಗೆ ವಿವಾಹವಾಗಿತ್ತು. ಸ್ವಲ್ಪ ದಿನಗಳಲ್ಲಿ ಅವಳು ತವರು ಮನೆಗೆ ಮರಳಿ ಬಂದಳು. ಕೆಲವು ದಿನಗಳ ನಂತರ ಅವಳು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಳು. ಈ ಕುರಿತು ಸಂಬಂಧಿಕರು ಉಂಭಾವ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವು ‘ಲವ್ಜಿಹಾದ’ಗೆ ಸಂಬಂಧಿಸಿದೆ ಎಂದು ಪೊಲೀಸರ ಅನಿಸಿಕೆಯಾಗಿದ್ದರೂ ಯುವತಿಯ ಸಂಬಂಧಿಕರು ಮತ್ತು ಯುವತಿಯು ಅಂತಹ ಆರೋಪವನ್ನು ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಯುವತಿಯನ್ನು ಅಪಹರಿಸಿ ಮತಾಂತರ ಮಾಡಿದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari