ಭಾಜಪದ ಸಾಂಸದರಿಂದ ಈ ರೀತಿಯ ಕೃತ್ಯಗಳು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಜೋಗೇಶ್ವರ ಧಾಮದಲ್ಲಿನ ತೀರ್ಥಕ್ಷೇತ್ರದ ದರ್ಶನಕ್ಕಾಗಿ ಹೋದ ಉತ್ತರಪ್ರದೇಶದ ಭಾಜಪದ ಸಾಂಸದರಾದ ಧಮೇಂದ್ರ ಕಶ್ಯಪರು ಪೂಜಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಘಟನೆಯ ಬಗ್ಗೆ ದೇವಾಲಯದ ಆಡಳಿತವು ಪೊಲೀಸರಲ್ಲಿ ತಕರಾರು ನೀಡಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದಾರೆ. ಧರ್ಮೇಂದ್ರ ಕಶ್ಯಪರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಸಾಂಸದ ಧರ್ಮೇದ್ರ ಕಶ್ಯಪ ಹಾಗೂ 3 ಜನರು ಮಧ್ಯಾಹ್ನ 3.30ರ ಸಮಯದಲ್ಲಿ ದೇವಾಲಯಕ್ಕೆ ಹೋಗಿದ್ದರು. ಅನಂತರ ಸಾಯಂಕಾರ 6.30 ರವರೆಗೂ ದೇವಾಲಯದಲ್ಲಿಯೇ ಕುಳಿತುಕೊಂಡಿದ್ದರು. ಕೊರೊನಾದ ನಿರ್ಬಂಧಗಳಿಂದ ದೇವಾಲಯವನ್ನು 6.00 ಗಂಟೆಗೆ ಮುಚ್ಚಲಾಗುತ್ತದೆ. ಅರ್ಚಕರು ಸಾಂಸದರನ್ನು ದೇವಾಲಯದಿಂದ ಹೊರಡಲು ವಿನಂತಿಸಿದರು; ಆದರೆ ಅವರು ದುರ್ವರ್ತನೆ ತೋರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
#BJP MP misbehaves with priests of Jageshwar Dham; FIR registered.https://t.co/b3ZO5Lj5fi
— TIMES NOW (@TimesNow) August 2, 2021
ಉತ್ತರಾಖಂಡದಲ್ಲಿನ ಕಾಂಗ್ರೆಸ್ಸಿನ ಮುಖಂಡರಾದ ಗೋವಿಂದಸಿಂಹ ಕುಂಜವಾಲರವರು ಭಾಜಪದ ಸಾಂಸದರಾದ ಕಶ್ಯಪರವರ ದುರ್ವರ್ತನೆಯ ಬಳಿಕ ಸಭೆ ಆಂದೋಲನ ನಡೆಸಿದರು. ಅವರೊಂದಿಗೆ ದೇವಾಲಯ ಸಮಿತಿಯ ಜನರು ಕೂಡ ಆಂದೋಲನ ನಡೆಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ