ಕೇಂದ್ರ ಸರಕಾರವು ದೇಶದಲ್ಲಿ ಮತಾಂತರ ವಿರೋಧಿ ಕಾನೂನ್ನು ಜಾರಿಗೆ ತಂದಾಗಲೇ ಇದನ್ನು ಹಿಡಿತಕ್ಕೆ ತರಬಹುದು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿನ ಇಂದಿರಾನಗರದಲ್ಲಿ ವಾಸಿಸುವ ಮಹಿಳೆಯು ತನ್ನ ಪತಿ ಅಶ್ರಫ್ನ ವಿರುದ್ಧ ಪೊಲೀಸರಲ್ಲಿ ಆತ ಮಹಿಳೆಯರನ್ನು ಮತಾಂತರಿಸುತ್ತಿದ್ದಾನೆ ಎಂಬ ದೂರನ್ನು ದಾಖಲಿಸಿದ್ದಾಳೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದ್ದಾರೆ. ಅಶ್ರಫ್ ಬೆಂಗಳೂರಿನ ‘ಖಾನಖಾ-ಎ-ಅಶರಫಿಯಾ ಹುಸೈನಿಯಾ’ ಈ ದರ್ಗಾದಲ್ಲಿ ಕೆಲಸ ಮಾಡುತ್ತಾನೆ.
Lucknow: Woman accuses her husband of running ‘love jihad’ campaign https://t.co/3AEHBfQHqg pic.twitter.com/3J1w16zFYO
— The Times Of India (@timesofindia) July 7, 2021
೧. ೨೦೧೯ ರಲ್ಲಿ ಆತನನ್ನು ವಿವಾಹವಾದ ನಂತರ ಆಕೆಗೆ ಅಶ್ರಫ್ನ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿತು. ಆಕೆ ಆತನನ್ನು ತಿಳುವಳಿಕೆ ನೀಡಲು ಪ್ರಯತ್ನಿಸುತ್ತಿರುವಾಗ ಆತ ಆಕೆಯ ಮೇಲೆ ಹಲ್ಲೆ ಮಾಡಲು ಆರಂಭಿಸಿದನು.
೨. ಈ ಮಹಿಳೆಯ ಪ್ರಕಾರ, ಅಶ್ರಫ್ ಈ ದರ್ಗಾದಿಂದ ಮತಾಂತರದ ಕೆಲಸ ಮಾಡುತ್ತಿದ್ದಾನೆ. ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಅವರನ್ನು ಮತಾಂತರಗೊಳಿಸುತ್ತಿದ್ದಾನೆ. ಅಶ್ರಫ್ ನನ್ನ ತವರಿನಿಂದ ೨೫ ಲಕ್ಷ ಹಣ ತರುವಂತೆ ಒತ್ತಡ ಹೇರಿದ್ದ. ಜೊತೆಗೆ ಹಲ್ಲೆಯೂ ಮಾಡಿದ. ಅತ್ತೆ ಗರ್ಭಾಶಯ ಪರೀಕ್ಷಣೆಯನ್ನು ಮಾಡಿಸಿ ಹೆಣ್ಣು ಮಗು ಹುಟ್ಟುವುದು ಎಂದು ತಿಳಿದಾಕ್ಷಣ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾರೆ.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari