
ಕೊಚೀನ್ (ಕೇರಳ) – ಭಾರತದ ಪ್ರಪ್ರಥಮ ಸ್ವದೇಶಿ ವಿಮಾಣವಾಹಕ ಯುದ್ಧನೌಕೆ ಮುಂದಿನ ವರ್ಷ ಜುಲೈ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಾಹಿತಿ ನೀಡಿದರು. ಸಿಂಗ್ ಅವರು ಕೊಚೀನ್ ಬಂದರಿನ ಹತ್ತಿರ ಅರ್ನಾಕುಲಮ್ನಲ್ಲಿ ಭೇಟಿ ನೀಡಿದಾಗ ಈ ಯುದ್ಧನೌಕೆಯನ್ನು ವೀಕ್ಷಿಸಿದರು.
India’s first Indigenous Aircraft Carrier (IAC) will be commissioned next year: Defence Minister #RajnathSingh said after reviewing the progress made in the construction of #IAC. #atmanirbharbharat
Express Video | @albin_tnie pic.twitter.com/93liZt4e10
— The New Indian Express (@NewIndianXpress) June 25, 2021
ಸಿಂಗ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಯುದ್ಧನೌಕೆಯು ಭಾರತಕ್ಕಾಗಿ ಹೆಮ್ಮೆಯ ವಿಷಯವಾಗಿದ್ದು ‘ಆತ್ಮನಿರ್ಭರ ಭಾರತ’ದ ದಿಕ್ಕಿನತ್ತ ಇಟ್ಟ ಹೆಜ್ಜೆಯಾಗಿದೆ. ಮುಂದಿನ ವರ್ಷ ಭಾರತವು ಸ್ವತಂತ್ರವಾಗಿ ೭೫ ವರ್ಷ ಪೂರ್ಣಗೊಳ್ಳುತ್ತಿರುವಾಗ ಈ ಯುದ್ಧನೌಕೆ ನಿರ್ಮಾಣವಾಗುವುದು ಮಹತ್ವದ ಅಂಶವಾಗಿದೆ. ಈ ಯುದ್ಧನೌಕೆಯ ಮಾರಕ ಶಕ್ತಿಯು ಅಗಾಧವಾಗಿದ್ದು ಅದು ವೈವಿಧ್ಯಮಯವಾಗಿದೆ. ಭಾರತದ ರಕ್ಷಣೆಯ ಕ್ಷಮತೆಯು ಇದರಿಂದ ಹೆಚ್ಚಾಗಲಿದೆ. ದೇಶದ ಕಡಲ ಸೀಮೆಯ ರಕ್ಷಣೆಗಾಗಿ ಈ ಯುದ್ಧನೌಕೆಯು ಸಜ್ಜಾಗಲಿದೆ ಎಂದು ಹೇಳಿದರು.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!