
ಕೊಚೀನ್ (ಕೇರಳ) – ಭಾರತದ ಪ್ರಪ್ರಥಮ ಸ್ವದೇಶಿ ವಿಮಾಣವಾಹಕ ಯುದ್ಧನೌಕೆ ಮುಂದಿನ ವರ್ಷ ಜುಲೈ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಾಹಿತಿ ನೀಡಿದರು. ಸಿಂಗ್ ಅವರು ಕೊಚೀನ್ ಬಂದರಿನ ಹತ್ತಿರ ಅರ್ನಾಕುಲಮ್ನಲ್ಲಿ ಭೇಟಿ ನೀಡಿದಾಗ ಈ ಯುದ್ಧನೌಕೆಯನ್ನು ವೀಕ್ಷಿಸಿದರು.
India’s first Indigenous Aircraft Carrier (IAC) will be commissioned next year: Defence Minister #RajnathSingh said after reviewing the progress made in the construction of #IAC. #atmanirbharbharat
Express Video | @albin_tnie pic.twitter.com/93liZt4e10
— The New Indian Express (@NewIndianXpress) June 25, 2021
ಸಿಂಗ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಯುದ್ಧನೌಕೆಯು ಭಾರತಕ್ಕಾಗಿ ಹೆಮ್ಮೆಯ ವಿಷಯವಾಗಿದ್ದು ‘ಆತ್ಮನಿರ್ಭರ ಭಾರತ’ದ ದಿಕ್ಕಿನತ್ತ ಇಟ್ಟ ಹೆಜ್ಜೆಯಾಗಿದೆ. ಮುಂದಿನ ವರ್ಷ ಭಾರತವು ಸ್ವತಂತ್ರವಾಗಿ ೭೫ ವರ್ಷ ಪೂರ್ಣಗೊಳ್ಳುತ್ತಿರುವಾಗ ಈ ಯುದ್ಧನೌಕೆ ನಿರ್ಮಾಣವಾಗುವುದು ಮಹತ್ವದ ಅಂಶವಾಗಿದೆ. ಈ ಯುದ್ಧನೌಕೆಯ ಮಾರಕ ಶಕ್ತಿಯು ಅಗಾಧವಾಗಿದ್ದು ಅದು ವೈವಿಧ್ಯಮಯವಾಗಿದೆ. ಭಾರತದ ರಕ್ಷಣೆಯ ಕ್ಷಮತೆಯು ಇದರಿಂದ ಹೆಚ್ಚಾಗಲಿದೆ. ದೇಶದ ಕಡಲ ಸೀಮೆಯ ರಕ್ಷಣೆಗಾಗಿ ಈ ಯುದ್ಧನೌಕೆಯು ಸಜ್ಜಾಗಲಿದೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !