ಗೀತಾ ಪ್ರೆಸ್ಗೆ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇಲ್ಲ !
ಗೀತಾ ಪ್ರೆಸ್ಗೆ ಆರ್ಥಿಕ ಅಡಚಣೆಗಳಿದ್ದಲ್ಲಿ, ಸರಕಾರವು ಅದಕ್ಕೆ ಅನುದಾನ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಗೋರಖ್ಪುರ (ಉತ್ತರ ಪ್ರದೇಶ) – ಇಲ್ಲಿಯ ಗೀತಾ ಪ್ರೆಸ್ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಆದ್ದರಿಂದ ಈ ಪ್ರೆಸ್ ಮುಚ್ಚಲ್ಪಡಲಿದೆ ಎಂಬ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಪ್ರತ್ಯಕ್ಷವಾಗಿ ಈ ಮುದ್ರಣಾಲಯಕ್ಕೆ ಹೋಗಿ ನೈಜ ಮಾಹಿತಿಯನ್ನು ತಿಳಿದುಕೊಂಡಾಗ, ಪ್ರೆಸ್ಗೆ ಯಾವುದೇ ಆರ್ಥಿಕ ಬಿಕ್ಕಟ್ಟು ಇಲ್ಲ ಎಂದು ತಿಳಿದಾಗ ನನಗೆ ಸಂತೋಷವಾಯಿತು. ಕಳೆದ ಹಲವಾರು ದಶಕಗಳಿಂದ ಈ ಪ್ರೆಸ್ ಸನಾತನ ಧರ್ಮದ ಪ್ರಸಾರವನ್ನು ಮಾಡುತ್ತಿದೆ. ಇದು ಉತ್ತಮವಾಗಿ ನಡೆಯುತ್ತಿದೆ ಎಂದು ಇಲ್ಲಿಯ ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.
ರವಿ ಕಿಶನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಪ್ರೆಸ್ ಸಂಪೂರ್ಣವಾಗಿ ಸ್ವಾವಲಂಬಿಯಾಗಿದೆ. ನೌಕರರಿಗೆ ತಿಂಗಳಿಗೆ ೮೦ ಲಕ್ಷ ರೂ.ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಿದೆ. ಪ್ರತಿ ತಿಂಗಳು ೧೫ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ. ಇಲ್ಲಿ ಮುದ್ರಣ ಯಂತ್ರಗಳು ಅತ್ಯಾಧುನಿಕವಾಗಿದೆ. ಪ್ರೆಸ್ಗೆ ಆರ್ಥಿಕ ಬಿಕ್ಕಟ್ಟು ಇಲ್ಲ. ಈ ಪ್ರೆಸ್ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಹೇಳಿದರು.
BRK: Gita Press is alive, kicking with sale. Ringing cash registers with as much fanfare as earlier
Gorakhpur MP @ravikishann settles the dust over printing press
“Gita press has got machines imported from Germany,Japan etc. Spending 80L on mnthly salaries and lakhs in sales” pic.twitter.com/9QPKHCxwJH
— Rohan Dua (@rohanduaT02) June 9, 2021
ಶ್ರೀರಾಮನ ಮೇಲಿನ ಆಘಾತ !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಕಾಶಿ, ಮಥುರಾ, ಸಂಭಲ್ ವಿವಾದ: ಸುಪ್ರೀಂ ಸಲಹೆಗೆ ಒಪ್ಪಿಗೆ ಇಲ್ಲ : Kashi Mathura Case
ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಆಗಸ್ಟ್ 9 ರಂದು ಕರಸೇವೆ !
‘ಹಿಂದೂ’ ಕುರಿತ ವಿವಾದಾತ್ಮಕ ಹೇಳಿಕೆ; 11 ಮಂದಿಗೆ ಹೈಕೋರ್ಟ್ ಹಿನ್ನಡೆ : Hindu Remark Verdict
ಶ್ರೀರಾಮಜನ್ಮಭೂಮಿ ಟ್ರಸ್ಟ್ CEO ಹುದ್ದೆಗೆ ಅರ್ಜಿ ಆಹ್ವಾನ : Ram Temple CEO Vacancy