ಬೆಂಗಳೂರು – ಕಳೆದ ವರ್ಷ ಸಂಚಾರ ನಿಷೇಧ (ಲಾಕ್ಡೌನ್) ನಂತರ, ಸಮಾಜಕ್ಕೆ ಪ್ರತ್ಯಕ್ಷ ಹೋಗಿ ಧರ್ಮಪ್ರಸಾರವನ್ನು ಮಾಡುವ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ನಿಂತಿತು. ಕೆಲವು ದಿನಗಳ ನಂತರ ಆನ್ಲೈನ್ ಮಾಧ್ಯಮಗಳ ಮೂಲಕ ಧರ್ಮಕಾರ್ಯವನ್ನು ಪುನರಾರಂಭಿಸಲಾಯಿತು. ಈ ಆನ್ಲೈನ್ ಧರ್ಮಪ್ರಚಾರದಲ್ಲಿ ಭಾವಸತ್ಸಂಗ, ಧರ್ಮಸಂವಾದ ಮತ್ತು ಬಾಲಸಂಸ್ಕಾರವರ್ಗ ಈ ಉಪಕ್ರಮಗಳು ಒಳಗೊಂಡಿದೆ. ಈ ಉಪಕ್ರಮಗಳಿಗೆ ಜಿಜ್ಞಾಸುಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಸತ್ಸಂಗಗಳನ್ನು ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಡೆಸಲಾಗುತ್ತದೆ. ಈ ಮೂಲಕ ಧರ್ಮಶಾಸ್ತ್ರವು ಲಕ್ಷಾಂತರ ಜಿಜ್ಞಾಸುಗಳ ವರೆಗೆ ತಲುಪಿತು. ಸಾವಿರಾರು ಜಿಜ್ಞಾಸುಗಳು ಅದರಂತೆ ಆಚರಣೆ ಮಾಡಿ ಅನುಭೂತಿ ಪಡೆದರು. ಏಪ್ರಿಲ್ ೩ ರಂದು ಈ ಮಾಲಿಕೆಗಳಿಗೆ ಒಂದು ವರ್ಷ ಪೂರ್ಣವಾಯಿತು. ಈ ನಿಮಿತ್ತ ಏಪ್ರಿಲ್ ೩ ರಂದು ಆನ್ಲೈನ್ ‘ಕೃತಜ್ಞತಾ ಮಹೋತ್ಸವವನ್ನು ಆಯೋಜಿಸಲಾಯಿತು.
(ಈ ಕುರಿತಾದ ಸವಿಸ್ತಾರ ವಾರ್ತೆಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.)

ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು