
ರಾಮನಾಥಿ – ರತ್ನಾಗಿರಿಯ ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾ ಲೋಟಲೀಕರ್ (ವಯಸ್ಸು ೮೭ ವರ್ಷ) ಇವರು ಫೆಬ್ರವರಿ ೧೦ ರಂದು ಮಧ್ಯಾಹ್ನ೧೨ ಗಂಟೆ ೫೦ ನಿಮಿಷಕ್ಕೆ ಫೋಂಡಾ (ಗೋವಾ)ದಲ್ಲಿನ ಮಗನ ಮನೆಯಲ್ಲಿ ದೇಹತ್ಯಾಗ ಮಾಡಿದರು. ಫೆಬ್ರವರಿ ೧೧ ರಂದು ಅವರ ಅಂತಿಮ ಸಂಸ್ಕಾರ ಮಾಡಲಾಯಿತು. ಪೂ. (ಶ್ರೀಮತಿ) ಲೋಟಲೋಕರ ಅಜ್ಜಿಯವರ ಹಿರಿಯ ಮಗ ಶೇ.೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕ ಶ್ರೀ. ವಿಜಯ ಲೋಟಲೀಕರವರು ಪೂ. ಅಜ್ಜಿಯವರ ಅಗ್ನಿಸಂಸ್ಕಾರ ಮಾಡಿದರು.
ಪೂ. ಅಜ್ಜಿಯವರು ಅಖಂಡ ನಾಮಾನುಸಂಧಾನದಲ್ಲಿರುತ್ತಿದ್ದರು. ಪೂ. ಅಜ್ಜಿಯವರ ಸಾಧನೆಯಿಂದ ಅವರ ದೇಹದಲ್ಲಿಯೂ ದೈವೀ ಬದಲಾವಣೆಗಳಾಗಿತ್ತು. ಅವರ ತ್ವಚೆ ಹೊಳೆಯುತ್ತಿತ್ತು. ಅಜ್ಜಿಯವರ ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸಾಧನೆ ಮಾಡುತ್ತಿದ್ದು ಅವರ ಮರಿಮೊಕ್ಕಳು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆ.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !