‘ಮೂಲದಲ್ಲಿ ಆಯುರ್ವೇದ ಶಾಸ್ತ್ರವನ್ನು ಸೃಷ್ಟಿಯ ಮೂಲ ಸ್ವರೂಪವನ್ನಾಧರಿಸಿ ಪಂಚಮಹಾಭೂತಗಳ ಗುಣಾವಗುಣಗಳಿಂದ ನಿರ್ಧರಿಸಲಾಗಿದೆ. ಇದರಲ್ಲಿ ಮಾನವನ ಮನಸ್ಸು ಬುದ್ಧಿ ಮತ್ತು ಆತ್ಮದ ವಿಚಾರವನ್ನು ಮಾಡಲಾಗಿದೆ. ಋಷಿಗಳು ಆಯುರ್ವೇದಶಾಸ್ತ್ರವನ್ನು ಮಾನವನ ಉನ್ನತಿ, ಸಾಮರ್ಥ್ಯ ಮತ್ತು ಆನಂದ ದಿಂದ ಜೀವನವನ್ನು ನಡೆಸಲು ರಚಿಸಲಾಗಿದೆ.
– (ಪರಾತ್ಪರ ಗುರು) ಪರಶರಾಮ ಮಾಧವ ಪಾಂಡೆ ಮಹಾರಾಜರು (ಶ್ರೀ ಗಣೇಶ-ಅಧ್ಯಾತ್ಮ ದರ್ಶನ, ಪುಟ ೫೭)
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
ಆಯುರ್ವೇದವನ್ನು ಮರೆತು ತಮಗೂ ಮತ್ತು ದೇಶಕ್ಕೂ ಹಾನಿ ಮಾಡುತ್ತಿರುವ ಭಾರತೀಯರು !
ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಸಾಧಿಸುವ ವ್ಯಾಪಕ ಆಯುರ್ವೇದ !
ರೋಗಗಳು ಬರಬಾರದೆಂದು ಆಯುರ್ವೇದವು ಹೇಳಿದ ಕೆಲವು ಉಪಾಯಗಳು
ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !
ಆಯುರ್ವೇದಕ್ಕನುಸಾರ ವ್ಯಾಯಾಮವನ್ನು ಮಾಡುವುದರಿಂದ ಆಗುವ ಲಾಭಗಳು !