ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಕೃತಘ್ನ ಮಾನವರು !
‘ಸರಕಾರ ಏನನ್ನೂ, ಅದರಲ್ಲಿಯೂ ವಿದ್ಯುತ್ ಮತ್ತು ನೀರನ್ನು ಸಹ ಉಚಿತವಾಗಿ ನೀಡುವುದಿಲ್ಲ. ತದ್ವಿರುದ್ಧ ದೇವರು ದಿನಕ್ಕೆ ೧೪ ಗಂಟೆಗಳ ಕಾಲ ಬೆಳಕು ಮತ್ತು ನೀರಿನಂತಹ ಅನೇಕ ವಿಷಯಗಳನ್ನು ಉಚಿತವಾಗಿ ನೀಡುತ್ತಾನೆ, ಆದರೆ ಮನುಷ್ಯನಿಗೆ ದೇವರ ಕುರಿತು ಕೃತಜ್ಞತೆ ಅನಿಸುವುದಿಲ್ಲ !
– (ಪರಾತ್ಪರ ಗುರು) ಡಾ. ಆಠವಲೆ