ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಕೃತಘ್ನ ಮಾನವರು !

‘ಸರಕಾರ ಏನನ್ನೂ, ಅದರಲ್ಲಿಯೂ ವಿದ್ಯುತ್ ಮತ್ತು ನೀರನ್ನು ಸಹ ಉಚಿತವಾಗಿ ನೀಡುವುದಿಲ್ಲ. ತದ್ವಿರುದ್ಧ ದೇವರು ದಿನಕ್ಕೆ ೧೪ ಗಂಟೆಗಳ ಕಾಲ ಬೆಳಕು ಮತ್ತು ನೀರಿನಂತಹ ಅನೇಕ ವಿಷಯಗಳನ್ನು ಉಚಿತವಾಗಿ ನೀಡುತ್ತಾನೆ, ಆದರೆ ಮನುಷ್ಯನಿಗೆ ದೇವರ ಕುರಿತು ಕೃತಜ್ಞತೆ ಅನಿಸುವುದಿಲ್ಲ !

– (ಪರಾತ್ಪರ ಗುರು) ಡಾ. ಆಠವಲೆ