ಶ್ರೀ ಮಹಾಕಾಳಿ ದೇವಿಯನ್ನು ಪೂಜಿಸಿದರೆಂದು ಮತಾಂಧರಿಂದ ಬೆದರಿಕೆ
ಹಿಂದೂ ದೇವತೆಯನ್ನು ಪೂಜಿಸುವಾಗ ಮತಾಂಧರಿಗೆ ಯಾಕೆ ಕೋಪ ಬರುತ್ತದೆ ? ಇದನ್ನು ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಹಿಂದೂಗಳಿಗೆ ಹೇಳಬಹುದೇನು ? ಹಿಂದೂಗಳಿಗೆ ಸರ್ವಧರ್ಮ ಸಮಭಾವ ಕಲಿಸುವವರು, ಗಾಂದಿಗಿರಿ ಮಾಡಲು ಹೇಳುವವರು, ಮತಾಂಧರಿಗೆ ಈ ವಿಷಯಗಳನ್ನು ಏಕೆ ಕಲಿಸುವುದಿಲ್ಲ ? ತಥಾಕಥಿತ ‘ಗಂಗಾ ಜಮುನಿ ತೆಹಜಿಬ್’ನ ಪಾಲಿಸಲು ಕೇವಲ ಹಿಂದೂಗಳ ಮೇಲೆ ಮಾತ್ರ ಏಕೆ ಒತ್ತಡವನ್ನು ತರಲಾಗುತ್ತದೆ ? ಹಿಂದೂಗಳು ಇಂತಹ ಏಕಪಕ್ಷೀಯ ಸರ್ವಧರ್ಮ ಸಮಭಾವವನ್ನು ಯಾವಾಗ ಬಿಡುತ್ತಾರೆ ?
ನವ ದೆಹಲಿ – ಬಾಂಗ್ಲಾದೇಶ ಕ್ರಿಕೆಟ ಸಂಘದ ಕ್ರಿಕೆಟಿಗ ಶಾಕೀಬ್ ಅಲ್ ಹಸನ್ ಅವರು ಕೋಲಕಾತಾದಲ್ಲಿ ಶ್ರೀ ಮಹಾಕಾಳಿ ಮಾತೆಯ ಪೂಜೆಯನ್ನು ಮಾಡಿದ ನಂತರ ಮತಾಂಧರಿಂದ ಬೆದರಿಕೆಗಳು ಬರಲಾರಂಭವಾಗಿದೆ. ಇದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ. ‘ನಾನು ಅಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದೆ; ಆದರೆ ನಾನು ಪೂಜಿಸಲಿಲ್ಲ. ಯಾರಿಗಾದರು ಹಾಗೆ ಅನಿಸಿದ್ದಲ್ಲಿ, ನಾನು ಪುನಃ ಅಲ್ಲಿಗೆ ಹೋಗುವುದಿಲ್ಲ’, ಎಂದು ಅವರು ಹೇಳಿದ್ದಾರೆ.
Star Bangladesh cricketer Shakib Al Hasan has been forced to make a public apology after receiving Islamist threats for attending a Hindu ceremony in neighbouring India.https://t.co/VeTvlPyyb7
— News18.com (@news18dotcom) November 17, 2020
ಅವರು ಕಳೆದ ವಾರ ಪೂಜೆ ಮಾಡಿದ್ದರು. ಫೇಸ್ಬುಕ್ ಮೂಲಕ ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿರೋಧ ಆಗುತ್ತಿರುವುದನ್ನು ನೋಡಿ ಶಾಕೀಬ್ರು ಕೊನೆಗೆ ಕ್ಷಮೆಯಾಚಿಸಿದರು.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation