‘ಗೋವುಗಳಲ್ಲಿ ೩೩ ಕೋಟಿ ದೇವತೆಗಳ ವಾಸವಿರುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ಗೋವಿಗೆ ಅಸಾಮಾನ್ಯ ಮಹತ್ವ ಪ್ರಾಪ್ತವಾಗಿವಿದೆ. ಗೋವು ಕೊಟ್ಟಿಗೆಯಲ್ಲಿದ್ದರೆ, ಆ ಮನೆಯಲ್ಲಿ ಸಾತ್ತ್ವಿಕತೆ ನಿರ್ಮಾಣವಾಗುತ್ತದೆ. ಇಷ್ಟೇ ಅಲ್ಲದೇ, ಆ ಗ್ರಾಮದಲ್ಲಿಯೂ ಸಾತ್ತ್ವಿಕತೆ ಸಿಗುತ್ತದೆ. ಇಂತಹ ದೇವತೆಗಳ ತತ್ತ್ವವಿರುವ ಗೋವಿನ ಹತ್ಯೆನ್ನು ಮಾಡುವುದು ಪಾಪ, ಗೋವಿನ ಮಾಂಸವನ್ನು ಭಕ್ಷಿಸುವುದು ಮಹಾಪಾಪವಾಗಿದೆ ! – ಪ.ಪೂ. (ಶ್ರೀಮತಿ) ಸುಶೀಲಾ ಆಪಟೆ, ಗೋವಾ
ಸನಾತನ ಪ್ರಭಾತ > ಸಾಧನೆ > ದೇವತೆಗಳ ತತ್ತ್ವಗಳಿರುವ ಗೋವುಗಳ ಹತ್ಯೆ ಮಾಡುವುದು ಪಾಪ ! – ಪ. ಪೂ. (ಶ್ರೀಮತಿ) ಸುಶೀಲಾ ಆಪಟೆ
ದೇವತೆಗಳ ತತ್ತ್ವಗಳಿರುವ ಗೋವುಗಳ ಹತ್ಯೆ ಮಾಡುವುದು ಪಾಪ ! – ಪ. ಪೂ. (ಶ್ರೀಮತಿ) ಸುಶೀಲಾ ಆಪಟೆ
ಸಂಬಂಧಿತ ಲೇಖನಗಳು
- ವರ್ತಮಾನ ಸ್ಥಿತಿಯಲ್ಲಿ ಭಗವಂತನ ತತ್ತ್ವ ಯಾವ ದೇವತೆಯ ರೂಪದಲ್ಲಿ ನಮ್ಮ ಎದುರಿಗೆ ಬರುತ್ತದೆಯೋ, ಆ ರೂಪಕ್ಕೆ ಪ್ರಾರ್ಥನೆ ಮಾಡಿ ಆ ರೂಪದೊಂದಿಗೆ ಏಕರೂಪವಾಗಲು ಪ್ರಯತ್ನ ಮಾಡಲು ಸಾಧ್ಯವಾದರೆ ಸರ್ವವ್ಯಾಪಿ ಭಗವಂತನೊಂದಿಗೆ ಏಕರೂಪವಾಗಬಹುದು
- ಕೃತಕ ಬುದ್ಧಿಮತ್ತೆ (‘ಆರ್ಟಿಫಿಶಿಯಲ್ ಇಂಟಲಿಜನ್ಸ್’ನ) ಮೂಲಕ ಬಿಡಿಸಿದ ಶ್ರೀರಾಮನ ಚಿತ್ರ !
- ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !
- ಶ್ರೀರಾಮನವಮಿಯ ನಿಮಿತ್ತ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !
- ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು
- ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು