‘ಸಾಧನೆಯನ್ನು ಮಾಡುವಾಗ ಯಾವ ಧ್ಯೇಯವನ್ನಿಡಬೇಕು ?’ ಎಂಬ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಅಂಶಗಳು

‘ದೈವೇಚ್ಛೆಯಂತೆ ಸಮಯ ಬಂದಾಗ (ಭಗವಂತನ ಆಯೋಜನೆಗನುಸಾರ), ಈಶ್ವರೀ ರಾಜ್ಯವು ಯಾವಾಗ ಬರಬೇಕೋ ಆಗ ಬಂದೇ ಬರುತ್ತದೆ. ಅದರ ಅಪೇಕ್ಷೆ ಸಹ ಬೇಡ. ಸಾಧಕರು ಈಶ್ವರೀ ರಾಜ್ಯದ ಸ್ಥಾಪನೆಯ ಧ್ಯೇಯವನ್ನಿಟ್ಟು ಸಾಧನೆಯನ್ನು ಮಾಡಬಾರದು. ‘ನನಗೆ ಈಶ್ವರನು ಬೇಕು’, ಎಂಬ ಧ್ಯೇಯಕ್ಕಾಗಿ ಪ್ರಯತ್ನಿಸಬೇಕು. ಸಮಯ ಬಂದಾಗ ಈಶ್ವರೀ ರಾಜ್ಯವು ಸ್ಥಾಪನೆಯಾಗಿಯೇ ಆಗಲಿದೆ. ಅದಕ್ಕಾಗಿ ನಾವು ಪ್ರತ್ಯೇಕವಾಗಿ ಪ್ರಯತ್ನವನ್ನು ಮಾಡುವ ಅಗತ್ಯವಿಲ್ಲ. ಸಾಧನೆಯನ್ನು ಮಾಡುವಾಗ ಸಾಧಕರ ಸಾತ್ತ್ವಿಕತೆಯು ಹೆಚ್ಚಾದಾಗ ಅದರ ಫಲವೆಂದು ತನ್ನಿಂದ ತಾನೆ ಈಶ್ವರೀ ರಾಜ್ಯದ ಸ್ಥಾಪನೆಯಾಗಲಿದೆ. ಸಾಧಕರು ಸಾಧನೆಯನ್ನು ಮಾಡಿ ಮೋಕ್ಷ ಪ್ರಾಪ್ತಿಯನ್ನು ಮಾಡಿಕೊಳ್ಳುವುದು ಮಹತ್ವದ್ದಾಗಿದೆ. ಅದಕ್ಕಾಗಿ ಸಾಧನೆಯಲ್ಲಿ ಈಶ್ವರಪ್ರಾಪ್ತಿಯ ಧ್ಯೇಯವನ್ನಿಡುವುದು ಮಹತ್ವದ್ದಾಗಿದೆ. ಧ್ಯೇಯದಿಂದ ನಾವು ಚಿಂತನಶೀಲರಾಗುತ್ತೇವೆ, ನಮ್ಮ ಪ್ರಯತ್ನಗಳಿಗೆ ವೇಗ ಸಿಗುತ್ತದೆ ಮತ್ತು ನಾವು ಕಾರ್ಯಪ್ರವೃತ್ತರಾಗುತ್ತೇವೆ.’ – (ಸದ್ಗುರು) ಸೌ. ಅಂಜಲಿ ಗಾಡಗೀಳ (ಈ ಲೇಖನವು ಈ ಮೊದಲು ಬರೆದಿರುವುದರಿಂದ ಇಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಎಂಬ ಉಲ್ಲೇಖವಿದೆ. – ಸಂಕಲನಕಾರರು)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !