
- ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.
- ಅರ್ಪಣೆ ಪೆಟ್ಟಿಗೆಯ ಹಣ ಮತ್ತು ಒಡವೆಗಳ ಭ್ರಷ್ಟಾಚಾರ ಬಹಿರಂಗವಾಗಿದೆ. ಗುತ್ತಿಗೆದಾರರು ಮತ್ತು ಧರ್ಮದರ್ಶಿಗಳು ಕೂಡ ಅನೇಕ ಕಡೆ ದೇವನಿಧಿಯನ್ನು ಲೂಟಿ ಮಾಡಿ ಧರ್ಮಕ್ಕೆ ಹಾನಿಯುಂಟು ಮಾಡಿದ್ದಾರೆ.
- ಅರ್ಚಕರಿಗೆ ಅತೀ ಕಡಿಮೆ ಗೌರವಧನ ನೀಡುತ್ತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ೫೦ ಸಾವಿರದಿಂದ ೧ ಲಕ್ಷ ರೂಪಾಯಿಗಳ ವರೆಗೆ ಸಂಬಳ ನೀಡಲಾಗುತ್ತದೆ.
- ದೇವಸ್ಥಾನಗಳ ವಿಷಯದಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದರೂ ಎಲ್ಲ ಪಕ್ಷಗಳ ಸರಕಾರಗಳಿಂದ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದೆ.
- ಮತಾಂಧರು, ಜಾತ್ಯತೀತರು, ಪ್ರಗತಿ(ಅಧೋಗತಿ) ಪರರಿಂದಲೂ ದೇವಸ್ಥಾನಗಳ ಮೇಲೆ ಆಘಾತಗಳಾದವು.
- ವಕ್ಫ್ ಕಾಯ್ದೆಯ ಮೂಲಕ ದೇವಸ್ಥಾನಗಳು, ಹಾಗೆಯೇ ದೇವಸ್ಥಾನಗಳ ಭೂಮಿಗಳನ್ನು ವಶಪಡಿಸಿಕೊಳ್ಳುವ ಮೂಲಕ ಧರ್ಮದ್ರೋಹ ನಡೆಯಿತು.
- ಸ್ವಾತಂತ್ರ್ಯದ ಬಳಿಕ ದೇಶಾದ್ಯಂತ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳ ಸರಕಾರಿಕರಣ ಮಾಡಲಾಯಿತು.
- ದೇವಸ್ಥಾನಗಳಿಂದ ಧರ್ಮಶಿಕ್ಷಣ ನೀಡುವುದು ನಿಂತು ಹೋದ ಕಾರಣ ಹಿಂದೂಗಳಿಗೆ ಒಳಗಿಂದೊಳಗೆ ಅಪಾರ ಹಾನಿಯಾಯಿತು.
- ಧರ್ಮಶಿಕ್ಷಣದ ಕೊರತೆಯಿಂದ ದೇವಸ್ಥಾನಗಳಲ್ಲಿ ಕಳ್ಳತನಗಳ ಪ್ರಮಾಣ ಹೆಚ್ಚಾಯಿತು. ಮೂರ್ತಿಗಳನ್ನು ಕಳವು ಮಾಡಿ ವಿದೇಶಗಳಿಗೆ ಕಳುಹಿಸಿರುವುದು ಕೂಡ ಬಹಿರಂಗವಾಗಿದೆ.
- ದೇವಸ್ಥಾನಗಳ ನಿರ್ಮಾಣದ ಹಿಂದಿನ ವಿಜ್ಞಾನವನ್ನು ನಾಶ ಮಾಡಲಾಯಿತು.
– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ಮೃತರ ಹೆಸರಿನಲ್ಲಿ ಮೊಕದ್ದಮೆ ನಡೆಸಿ ಮಂದಿರ ಆಡಳಿತದ ವಿರುದ್ಧ ಅಚಲಪುರ ತಹಸೀಲ್ದಾರ್ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ!
ಬ್ರಹ್ಮಗಾಂವ (ಬೀಡ್ ಜಿಲ್ಲೆ) ಇಲ್ಲಿ ಮಾಂಸದ ತುಂಡುಗಳನ್ನಿಟ್ಟು ಶ್ರೀ ಮಾರುತಿ ದೇವಸ್ಥಾನದ ವಿಡಂಬನೆ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಮೀರತ್ (ಉತ್ತರ ಪ್ರದೇಶ): ಬಕ್ರೀದ್ ದಿನದಂದು ದುರ್ಗಾ ದೇವಸ್ಥಾನದಲ್ಲಿ ಮೇಕೆ ಮಾಂಸ ಬೇಯಿಸಿದ ಗದಾ ಖಾನ್!