ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸ್ಥೂಲ ಮಾಲಿನ್ಯ, ಅಂದರೆ ದೇಹ ಮತ್ತು ವಸ್ತುಗಳಿಂದ ಉಂಟಾಗುವ ತಾತ್ಕಾಲಿಕ ಮಾಲಿನ್ಯಕ್ಕಿಂತ ಸೂಕ್ಷ್ಮ ಮಾಲಿನ್ಯ, ಅಂದರೆ ಮನಸ್ಸು ಮತ್ತು ಬುದ್ಧಿಯಿಂದ ಉಂಟಾಗುವ ಮಾಲಿನ್ಯವು ಅನೇಕ ಪಟ್ಟು ಹೆಚ್ಚು ಕಾಲ ಹಾನಿಕರ ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ !
ಭ್ರಷ್ಟಾಚಾರದ ಬಗ್ಗೆ ಭಾರತೀಯರ ಜಡ ಮನಸ್ಥಿತಿ !
ಇತ್ತೀಚಿನ ದಿನಗಳಲ್ಲಿ ಅನೇಕ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ, ಅಧಿಕೃತ ವೆಚ್ಚದ ಜೊತೆಗೆ ’ಲಂಚ ನೀಡಲು ಎಷ್ಟು ವೆಚ್ಚವಾಗಬಹುದು ?’ ಎಂಬುದನ್ನೂ ಮೊದಲೇ ಲೆಕ್ಕ ಹಾಕಲಾಗುತ್ತದೆ !
ಮೂರನೇ ಮಹಾಯುದ್ಧದಿಂದ ಬದುಕುಳಿಯಲು ಈಗಲಾದರೂ ದೇವರ ಭಕ್ತರಾಗಿ !
ಮೂರನೇ ಮಹಾಯುದ್ಧದ ಭೀಕರ ಕಾಲದಲ್ಲಿ ಕೇವಲ ಭಗವಂತನು ಮಾತ್ರ ನಮ್ಮನ್ನು ರಕ್ಷಿಸಬಲ್ಲನು; ಆದ್ದರಿಂದ ಆಪತ್ತಿನಿಂದ ಪಾರಾಗಲು ಈಗಲಾದರೂ ದೇವರ ಭಕ್ತರಾಗಿ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !