ಪಾಲಘರನಲ್ಲಿ ‘ದ ಕೇರಳ ಸ್ಟೋರಿ ೨’ ಚಲನಚಿತ್ರ ವೀಕ್ಷಿಸಿದ ನಂತರ ಶ್ರೀರಾಮನ ಮೇಲೆ ಪ್ರತಿಜ್ಞೆ ಮಾಡಿ ಹಿಂದೂಗಳಿಂದ ನಿರ್ಧಾರ!

ಪಾಲಘರ – ನಾವು ಹಿಂದೂಗಳು ಪ್ರತಿಯೊಂದು ವ್ಯವಹಾರವನ್ನು ಹಿಂದೂಗಳೊಂದಿಗೇ ಮಾಡಬೇಕು. ತರಕಾರಿ ಖರೀದಿ ಇರಲಿ ಅಥವಾ ಕ್ಷೌರ ಮಾಡಿಸಿಕೊಳ್ಳುವುದು ಇರಲಿ, ಇಂತಹ ಕೆಲಸಗಳನ್ನು ಹಿಂದೂಗಳಿಂದಲೇ ಮಾಡಿಸಿಕೊಳ್ಳಬೇಕು. ಜಿಹಾದಿ ಭಯೋತ್ಪಾದಕರೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ನಾವು ಕೇವಲ ನಮ್ಮ (ಹಿಂದೂ) ಧರ್ಮವನ್ನೇ ನಂಬುತ್ತೇವೆ ಮತ್ತು ಹಿಂದೂ ಧರ್ಮವನ್ನೇ ಅನುಸರಿಸುತ್ತೇವೆ ಎಂದು ಶ್ರೀರಾಮನ ಮೇಲೆ ಪ್ರತಿಜ್ಞೆ ಮಾಡಿ ಚಿತ್ರಮಂದಿರದಲ್ಲಿದ್ದ ಹಿಂದೂಗಳು ನಿರ್ಧರಿಸಿದರು. ಇಲ್ಲಿನ ಒಂದು ಚಿತ್ರಮಂದಿರದಲ್ಲಿ ‘ದ ಕೇರಳ ಸ್ಟೋರಿ ೨’ ಚಲನಚಿತ್ರವನ್ನು ವೀಕ್ಷಿಸಿದ ನಂತರ ಹಿಂದೂಗಳು ಈ ರೀತಿ ಕೃತಿ ಮಾಡುವಂತೆ ಹಿಂದೂಗಳಿಗೆ ಕರೆ ನೀಡಿದರು. ಈ ಕರೆಗೆ ಚಿತ್ರಮಂದಿರದಲ್ಲಿ ಉಪಸ್ಥಿತರಿದ್ದ ಹಿಂದೂಗಳು ‘ಜೈ ಶ್ರೀರಾಮ್’, ‘ಭಾರತ ಮಾತಾ ಕಿ ಜೈ’, ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಕ್ರಿಯಿಸಿದರು.
🚩 Resolution in Palghar! 🚩
After watching ‘The Kerala Story 2’, Hindus took an oath in the name of Prabhu Shri Ram to protect and support the community. 🙏✨
The Commitment:
🤝 Conduct all business & transactions within the community.🕉️ Strictly follow and uphold Hindu… https://t.co/sUXLe8I55e pic.twitter.com/FUhHetUD3s
— Sanatan Prabhat (@SanatanPrabhat) March 17, 2026
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!