
೧. ‘ಈಶ್ವರನ ಲೀಲೆಯಿಂದ ನಿಯತಿಯು ಜೀವವನ್ನು ಜನನ-ಮರಣದ ಚಕ್ರದಲ್ಲಿ ಸಿಲುಕಿಸುತ್ತದೆ, ಆದರೆ ಆ ಘೋರ ಬಂಧನದಿಂದ ಮುಕ್ತರಾಗಲು ಸಾಧನೆಯನ್ನು ಮಾಡಲು ಕಲಿಸಿ, ಆ ಚಕ್ರದಿಂದ ಪಾರು ಮಾಡುವವರು ಕೇವಲ ಗುರುಗಳು ಮಾತ್ರ ಇರುತ್ತಾರೆ !’
೨.‘ಸಾಧಕರೇ, ‘ಸಾಕ್ಷಾತ್ ಪರಮೇಶ್ವರ ಸ್ವರೂಪರಾದ ಶ್ರೀ ಗುರುಗಳ ಛತ್ರಛಾಯೆ ಯಲ್ಲಿರುವ ಪ್ರತಿಯೊಬ್ಬ ಸಾಧಕನ ಜೀವನವು ಖಂಡಿತವಾಗಿಯೂ ಸಾಮಾನ್ಯವಾಗುಳಿಯದೆ ದೈವಿಕ ಹಾಗೂ ಸುವರ್ಣಮಯವಾಗಲಿದೆ’, ಎಂಬ ಬಗ್ಗೆ ಸಂಪೂರ್ಣ ಶ್ರದ್ಧೆಯನ್ನಿಟ್ಟು ಆ ಸುಂದರ ಕ್ಷಣಗಳ ಪ್ರತ್ಯಕ್ಷ ಅನುಭೂತಿಯನ್ನು ಪಡೆಯಿರಿ !’
೩. ‘ಅವತಾರಿ ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಅವತಾರಿ ರೂಪ ಮತ್ತು ಕಾರ್ಯದ ಕೀರ್ತಿಯು ಕೇವಲ ಹತ್ತು ದಿಕ್ಕುಗಳಲ್ಲಿ ಮಾತ್ರವಲ್ಲ, ಸಪ್ತಲೋಕ ಮತ್ತು ಸಪ್ತಪಾತಾಳಗಳ ವರೆಗೂ ತಲುಪಲಿದೆ ಎಂಬುದು ತ್ರಿಕಾಲ ಸತ್ಯವಾಗಿದೆ !’
೪. ‘ನಮ್ಮ ಅಂತರಂಗದಲ್ಲಿ ಶ್ರೀ ಗುರುಗಳ ಬಗ್ಗೆ ಭಾವವು ಎಷ್ಟು ಹೆಚ್ಚಿರುತ್ತದೆಯೋ, ಅದಕ್ಕೆ ಅನುಗುಣವಾಗಿ ಶ್ರೀ ಗುರುತತ್ತ್ವವು ನಮ್ಮಲ್ಲಿ ಕಾರ್ಯನಿರತವಾಗಿ ನಮ್ಮ ಮೂಲಕ ಗುರುಕಾರ್ಯವನ್ನು ಮಾಡಿಸಿಕೊಳ್ಳುತ್ತದೆ !’
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !