
ನವದೆಹಲಿ – ದೆಹಲಿಯಲ್ಲಿನ ಬಾಂಬ್ ಸ್ಫೋಟದ ತನಿಖೆಯಿಂದ ಪ್ರತಿದಿನ ಹೊಸ ಮಾಹಿತಿ ಹೊರಬರುತ್ತಿದೆ. ಈ ಸಂಪೂರ್ಣ ಸಂಚನ್ನು ಕಾಶ್ಮೀರದಲ್ಲಿ ರೂಪಿಸಲಾಗಿತ್ತು. ಇದುವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಒಂದು ಸಾವಿರಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಹಾಗೆಯೆ ಆತ್ಮಾಹುತಿ ಬಾಂಬ್ಗಳಿಂದ ಹಿಡಿದು ಡ್ರೋನ್ ಗಳು ಮತ್ತು ‘ಲೋನ್ ವುಲ್ಫ್ ಅಟ್ಯಾಕ್’ (ಒಬ್ಬನೇ ವ್ಯಕ್ತಿ ಭಯೋತ್ಪಾದಕ ದಾಳಿ ನಡೆಸುವುದು) ವರೆಗಿನ ಸಂಚು ಬಹಿರಂಗಗೊಂಡಿದೆ. ಭಯೋತ್ಪಾದಕರ ಗುಂಪನ್ನು ಕಾಶ್ಮೀರದಲ್ಲಿ ರೂಪಿಸಲಾಗಿತ್ತು ಮತ್ತು ಹರಿಯಾಣದ ಫರಿದಾಬಾದ್ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯವನ್ನು ಅವರ ಯೋಜನಾ ಕೇಂದ್ರವನ್ನಾಗಿ ಮಾಡಲಾಗಿತ್ತು. ಈ ಸಂಚಿನಲ್ಲಿ ವೈದ್ಯರನ್ನು ಸೇರಿಸಿಕೊಳ್ಳುವ ಯೋಜನೆಯನ್ನು ಸಹ ಅಂತಿಮಗೊಳಿಸಲಾಗಿತ್ತು.
ಸಂಪಾದಕೀಯ ನಿಲುವುದೇಶದಲ್ಲಿನ ಜಿಹಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಈಗ ಅವರ ಮನಸ್ಥಿತಿ ನಿರ್ಮಾಣವಾಗಲು ಕಾರಣವಾಗುವ ಪ್ರತಿಯೊಂದು ಅಂಶದ ಮೇಲೆ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಹೇಗೆ ಚೀನಾವು ಅಲ್ಲಿನ ಮತಾಂಧರ ಕಟ್ಟರ್ ಮನೋಭಾವವನ್ನು ನಾಶ ಮಾಡಲು ಅವರ ಧಾರ್ಮಿಕ ಗುರುತನ್ನು ಅಳಿಸಿಹಾಕಿತೋ, ಅದೇ ರೀತಿ ಪ್ರಯತ್ನಗಳು ಭಾರತದಲ್ಲೂ ಆಗುವುದು ಅವಶ್ಯಕವಾಗಿದೆ. ನಮ್ಮ ಆಡಳಿತಗಾರರು ಅಂತಹ ಧೈರ್ಯವನ್ನು ತೋರಿಸುತ್ತಾರೆಯೇ? ಇದುವೇ ಪ್ರಶ್ನೆ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ