|

ಬೆಂಗಳೂರು – ಇಲ್ಲಿ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಇಟ್ಟುಕೊಂಡು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಹಮ್ಮದ್ ಇಶಾಕ್ ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
೧. ಅಕ್ಟೋಬರ್ ೧೭, ೨೦೨೪ ರಂದು ‘ಇನ್ಸ್ಟಾಗ್ರಾಮ್’ ಮೂಲಕ ಸಂತ್ರಸ್ತ ಯುವತಿ ಮತ್ತು ಆರೋಪಿ ಇಶಾಕ್ ಅವರ ಪರಿಚಯ ಆಗಿತ್ತು. ನಂತರ ಅವರ ಸ್ನೇಹ ಬೆಳೆದು ಪ್ರೇಮ ಸಂಬಂಧ ಪ್ರಾರಂಭವಾಯಿತು.
೨. ನಂತರ ಅಕ್ಟೋಬರ್ ೩೦ ರಂದು ಇಬ್ಬರೂ ಮೊದಲ ಬಾರಿಗೆ ತಣಿಸಂದ್ರದ ಒಂದು ಮಾಲ್ನಲ್ಲಿ ಭೇಟಿಯಾದರು. ಆ ಬಳಿಕ ‘ಮದುವೆ ಆಗುತ್ತೇನೆ’ ಎಂದು ಹೇಳಿ ಆತ ಹಲವು ಬಾರಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದನು; ಆದರೆ ಸೆಪ್ಟೆಂಬರ್ ೧೪, ೨೦೨೫ ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡನು.
೩. ಈ ವಿಷಯ ತಿಳಿದ ಹಿಂದೂ ಯುವತಿ ಆತನನ್ನು ಪ್ರಶ್ನಿಸಿದಾಗ, “ನಿನ್ನ ದಾರಿ ನೀನು ನೋಡು” ಎಂದು ಹೇಳಿದ್ದಾನೆ. ಇದರ ನಂತರ, ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.
೪. ಈ ಸಂದರ್ಭದಲ್ಲಿ ಇಶಾಕ್ನ ಪೋಷಕರು ಯುವತಿಗೆ ದೂರವಾಣಿ ಕರೆ ಮಾಡಿ, “ನೀನು ಇಶಾಕ್ನನ್ನು ಮದುವೆಯಾಗಬೇಕಾದರೆ ಇಸ್ಲಾಂ ಸ್ವೀಕರಿಸಬೇಕು” ಎಂದು ಷರತ್ತು ಹಾಕಿದ್ದಾರೆ.
ಸಂಪಾದಕೀಯ ನಿಲುವುಮತಾಂಧ ಮುಸ್ಲಿಂ ಯುವಕರನ್ನು ನಂಬುವ ತಪ್ಪನ್ನು ಹಿಂದೂ ಯುವತಿಯರು ಇನ್ನೆಷ್ಟು ದಿನ ಮುಂದುವರೆಸುತ್ತಾರೆ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!