ಒಬ್ಬ ಭಯೋತ್ಪಾದಕನಿಗೆ 19 ವರ್ಷ, ಮತ್ತೊಬ್ಬನಿಗೆ 20 ವರ್ಷ ವಯಸ್ಸು

ನವದೆಹಲಿ – ಇಲ್ಲಿನ ಪೊಲೀಸರು ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ (ಐಸಿಸ್) ಭಯೋತ್ಪಾದಕ ಸಂಘಟನೆಯ ಜಾಲವನ್ನು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರ ಹೆಸರುಗಳು ಮಹಮ್ಮದ್ ಅದ್ನಾನ್ ಖಾನ್ ಅಲಿಯಾಸ್ ಅಬು ಮುಹರಿಬ್ (ವಯಸ್ಸು 19 ವರ್ಷ) ಮತ್ತು ಅದ್ನಾನ್ ಖಾನ್ ಅಲಿಯಾಸ್ ಅಬು ಮುಹಮ್ಮದ್ (ವಯಸ್ಸು 20 ವರ್ಷ) ಎಂದು ಗುರುತಿಸಲಾಗಿದೆ.
🚨 Two young ISIS suspects Abu Muharib and Adnan Khan (aged 20 & 21) arrested in Delhi.
This is alarming. Who is radicalizing Indian youth to plot against the nation at such a tender age? 🇮🇳
Investigating agencies must expose the root cause & the entire network behind this.… pic.twitter.com/2JhwZLHHmx
— Sanatan Prabhat (@SanatanPrabhat) October 26, 2025
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಒಬ್ಬ ಭಯೋತ್ಪಾದಕ!
ಮಹಮ್ಮದ್ ಅದ್ನಾನ್ ಖಾನ್ ನನ್ನು ಈ ಹಿಂದೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು. ಅವನು ಜ್ಞಾನವಾಪಿ ಪ್ರಕರಣದ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ. ಖಾನ್ ಈ ಪ್ರಕರಣದಲ್ಲಿ 2024 ರಿಂದ ಜಾಮೀನಿನ ಮೇಲೆ ಹೊರಗಿದ್ದ. (ಇಂತಹ ಭಯೋತ್ಪಾದಕರಿಗೆ ಜಾಮೀನು ಸಿಗುತ್ತದೆ; ಆದರೆ ಸುಳ್ಳು ಆರೋಪದಲ್ಲಿ ಸಿಲುಕಿರುವ ಹಿಂದುತ್ವನಿಷ್ಠರಿಗೆ ಜಾಮೀನು ಏಕೆ ಸಿಗುವುದಿಲ್ಲ? ಎಂಬ ಪ್ರಶ್ನೆ ಹಿಂದುಗಳ ಮನಸ್ಸಿನಲ್ಲಿ ಮೂಡುತ್ತದೆ! – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!