ದೆಹಲಿಯಲ್ಲಿ ಅಕ್ಬರ್ ಮತ್ತು ಆತನ ಸಹಚರರಿಂದ ಹಿಂದೂಗಳ ಮೇಲೆ ಚಾಕುವಿನಿಂದ ನಡೆಸಿದ ಹಲ್ಲೆ ! Liquor Shop Staff Attacked

ನವದೆಹಲಿ – ಅಕ್ಬರ್, ರೇಹಾನ್ ಮತ್ತು ಅವರ ಇಬ್ಬರು ಸಹಚರರು ಇಲ್ಲಿನ ನಿರ್ಮರಿ ಕಾಲೋನಿಯಲ್ಲಿರುವ ಸರಕಾರಿ ಮದ್ಯದಂಗಡಿಯೊಳಗೆ ನುಗ್ಗಿ, ಸಿಬ್ಬಂದಿ ಜ್ಞಾನಪಾಲ್ ಸಿಂಗ್ ಅವರ ಮೇಲೆ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಕೋರರು ಸಂತ್ರಸ್ತ ಜ್ಞಾನಪಾಲ್ ಸಿಂಗ್ ಅವರಿಗೆ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದಾರೆ. (ಮುಸ್ಲಿಮರು ಮತ್ತು ಹಿಂಸೆ ಒಂದು ಸಮೀಕರಣವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ! – ಸಂಪಾದಕರು)

ಈ ದಾಳಿಯಲ್ಲಿ ಗಾಯಗೊಂಡ 52 ವರ್ಷದ ಜ್ಞಾನಪಾಲ್ ಸಿಂಗ್ ಅವರನ್ನು ದೀಪ್‌ಚಂದ್ ಬಂಧು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತರನ್ನು ಕೊಲೆ ಮಾಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.