ರಾಷ್ಟ್ರಭಕ್ತ ನ್ಯಾಯವಾದಿಗಳ ಸಮಿತಿಯಿಂದ ಆಯೋಜನೆ

ಪುಣೆ – ‘ಹೆಚ್ಚುತ್ತಿರುವ ನಗರ ನಕ್ಸಲ್ ವಾದ ಮತ್ತು ಜನ ಸುರಕ್ಷಾ ಕಾಯ್ದೆ’ ವಿಷಯದ ಮೇಲೆ ಆಗಸ್ಟ್ 19 ರಂದು ತಿಲಕ್ ರಸ್ತೆ, ಸದಾಶಿವ ಪೇಠದಲ್ಲಿರುವ ತಿಲಕ್ ಸ್ಮಾರಕ ಮಂದಿರದಲ್ಲಿ ರಾಷ್ಟ್ರಭಕ್ತ ನ್ಯಾಯವಾದಿಗಳ ಸಮಿತಿಯಿಂದ ಆಯೋಜಿಸಲಾಗಿದ್ದ ವಿಶೇಷ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಿತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
📍 Pune witnesses an overwhelming response to a symposium on “Increasing Urban Naxalism & Public Security Act” – Organised by @AdhivaktaSamiti
Speakers included:
✍️ @abhijitjoag – author Asatyameva Jayate🗳️ BJP leader @Madhavbhandari_
👮♂️ Ex-ACP Bhanupratap Barge
⚖️… pic.twitter.com/hP7jGtlHQp
— Sanatan Prabhat (@SanatanPrabhat) August 19, 2025
ಈ ವಿಚಾರ ಸಂಕಿರಣದಲ್ಲಿ ‘ಅಸತ್ಯಮೇವ ಜಯತೆ’ ಪುಸ್ತಕದ ಪ್ರಸಿದ್ಧ ಲೇಖಕ ಶ್ರೀ. ಅಭಿಜಿತ ಜೋಗ, ಭಾಜಪ ಹಿರಿಯ ನಾಯಕ ಶ್ರೀ. ಮಾಧವ ಭಾಂಡಾರಿ, ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ಸಂಘಟಕ ಶ್ರೀ.ಸುನಿಲ ಘನವಟ್, ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ. ವಿಕ್ರಮ್ ಭಾವೆ, ಹಾಗೂ ಹಿರಿಯ ಪತ್ರಕರ್ತ ಶ್ರೀ. ಪ್ರಸಾದ ಕಾಥೆ ಭಾಗವಹಿಸಿದ್ದರು. ಪುಣೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು, ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!