ಬಾಲಕಿಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

ಢಾಕಾ (ಬಾಂಗ್ಲಾದೇಶ) – ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ (‘ಬಿ.ಎನ್.ಪಿ.’)ಯ 6 ಕಾರ್ಯಕರ್ತರು ಜೂನ್ 27ರಂದು ಅಪ್ರಾಪ್ತ ಹಿಂದೂ ಆದಿವಾಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಘಟನೆಯು ಚಿತಗಾವ ವಿಭಾಗದ ಖಾಗ್ರಾಛಡಿಯಲ್ಲಿ ನಡೆದಿದೆ. ಸಂತ್ರಸ್ತೆಯು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅತ್ಯಾಚಾರಿಗಳು ಅತ್ಯಾಚಾರದ ವಿಡಿಯೋವನ್ನು ಸಹ ಮಾಡಿ, ಬಾಲಕಿಗೆ ಸುಮ್ಮನಿರುವಂತೆ ಬೆದರಿಕೆ ಹಾಕಿದ್ದರು. ಸಾರ್ವಜನಿಕ ನಾಚಿಕೆಯಿಂದಾಗಿ ಸಂತ್ರಸ್ತೆ ತನ್ನ ಕುಟುಂಬಕ್ಕೂ ಈ ಬಗ್ಗೆ ಏನೂ ತಿಳಿಸಿರಲಿಲ್ಲ. ಕೊನೆಗೆ ಜುಲೈ 12ರಂದು ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಅವಳ ಪ್ರಾಣ ಉಳಿದಿದೆ. ಪ್ರಜ್ಞೆಗೆ ಬಂದ ನಂತರ ಅವಳು ತನ್ನ ಕುಟುಂಬಕ್ಕೆ ಸತ್ಯವನ್ನು ಹೇಳಿದ್ದಾಳೆ. ಇದರ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡು ಎಲ್ಲಾ 6 ಬಲಾತ್ಕಾರಿಗಳನ್ನು ಬಂಧಿಸಿದ್ದಾರೆ.
🚨#BREAKING: In Khagrachhari, Bangladesh, a 14-year-old Hindu girl was gang-raped by BNP-Jamaat members Enayet Hossain, Saddam Hossain, and Munir Islam on June 27 after a Rath Yatra festival. She spoke out after facing health issues. Demand justice!#SaveBangladeshiHindus @hrw pic.twitter.com/P0Pr6zFmhv
— Voice of Bangladeshi Hindus 🇧🇩 (@VHindus71) July 17, 2025
ಆರೋಪಿಗಳನ್ನು ಅರಮಾನ ಹುಸೇನ, ಇಮೋನ ಹುಸೇನ, ಇನಾಯತ ಹುಸೇನ, ಸದ್ದಾಮ ಹುಸೇನ, ಮಹಮ್ಮದ ಸೊಹೇಲ ಇಸ್ಲಾಮ ಮತ್ತು ಮಹಮ್ಮದ ಮುನೀರ ಇಸ್ಲಾಮ ಎಂದು ಗುರುತಿಸಲಾಗಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಯಾರೂ ದಿಕ್ಕಿಲ್ಲ. ಭಾರತವೂ ಕೈಚೆಲ್ಲಿದೆ. ಇದರಿಂದಾಗಿ ಅಲ್ಲಿನ ಹಿಂದೂಗಳು ಸ್ವಸಂರಕ್ಷಣೆಗಾಗಿ ಕೈಯಲ್ಲಿ ಶಸ್ತ್ರ ಹಿಡಿದರೆ ಆಶ್ಚರ್ಯವೇನು ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’