
೧. ಗುರುವು ಭೋಗಾಸಕ್ತ ಮತ್ತು ವಿಲಾಸಿ ಜೀವನದಲ್ಲಿ ಮುಳುಗಿರಬಾರದು. ಅವನು ವಿರಕ್ತನಾಗಿರಬೇಕು.
೨. ಜನಪ್ರಿಯತೆ, ವಿತ್ತೇಷಣಾ (ಧನದ ಆಸೆ) ಮತ್ತು ದಾರೇಷಣಾ (ಪತ್ನಿಯ ಆಸೆ) ಈ ಮೂರು ಇಚ್ಛೆಗಳಿಂದ ಮುಕ್ತರಾಗಿರಬೇಕು.
೩. ಅವನು ಆತ್ಮಜ್ಞಾನಿಯಾಗಿರಬೇಕು.
೪. ಇನ್ನೊಂದು ಮುಖ್ಯ ಅಂಶವೆಂದರೆ, ಗುರುಗಳು ನೀಡಿದ ಉಪದೇಶವು ಶಾಸ್ತ್ರಾಧಾರಿತವಾಗಿರಬೇಕು. ಇದೇ ಗುರುತ್ವದ ಮುಖ್ಯ ಗುರು ಬೀಗದ ಕೈ !
ಚಮತ್ಕಾರ
‘ಯಾವುದರ ಕಾರ್ಯಕಾರಣಭಾವವು ನಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ಅರ್ಥವಾಗುವುದಿಲ್ಲವೋ, ಅದೇ ಚಮತ್ಕಾರ ! ಯಾವುದೇ ಕಾರ್ಯವು ಕಾರಣವಿಲ್ಲದೆ ನಡೆಯುವುದಿಲ್ಲ. ಆ ಕಾರಣವು ನಮಗೆ ತಿಳಿಯುವುದಿಲ್ಲ ಅಥವಾ ನಮಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ; ಹಾಗಾಗಿ ನಮಗೆ ಒಂದು ಘಟನೆ ಚಮತ್ಕಾರದಂತೆ ಅನಿಸುತ್ತದೆ.’
– ಶೇವಡೇ ಅವರ ಅಮೆರಿಕದ ಪ್ರವಚನಗಳು (ಬ್ಯಾಟನ್ರೂಜ್ ೧೧.೭.೧೯೮೦)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !