
ರಾಮನಾಥಿ (ಗೋವಾ) – ಉತ್ತರ ಭಾರತದ ಪ್ರಸಿದ್ಧ ದಿನಪತ್ರಿಕೆ ‘ಅಮರ್ ಉಜಾಲಾ’ದ ಡಿಜಿಟಲ್ ವಿಭಾಗದ ಮುಖ್ಯ ಸಂಪಾದಕರಾದ ಜಯದೀಪ ಕರ್ಣಿಕ್ ಮತ್ತು ಅವರ ಸಹೋದ್ಯೋಗಿ ಶ್ರೀ. ಅಶೋಕ ಶರ್ಮಾ ಅವರು ಸನಾತನ ಸಂಸ್ಥೆಯ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಸನಾತನದ ಸಾಧಕರಾದ ಶ್ರೀ. ಪ್ರಶಾಂತ ಕೊಯಂಡೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ಧರ್ಮಕಾರ್ಯದ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
ಸನಾತನದ ಕಾರ್ಯದ ಪ್ರಚಾರವಾಗುವುದು ಆವಶ್ಯಕವಾಗಿದೆ ! – ಜಯದೀಪ ಕರ್ಣಿಕ್

ಆಶ್ರಮವನ್ನು ನೋಡಿದ ಶ್ರೀ. ಕರ್ಣಿಕ್ ಅವರು, “ಗೋವಾದಲ್ಲಿ ಇಂತಹ ಕಾರ್ಯವೂ ನಡೆಯುತ್ತದೆ ಎಂದು ನೋಡಿ ಆಶ್ಚರ್ಯವಾಯಿತು. ಹೊರ ಪ್ರಪಂಚದಲ್ಲಿ ಗೋವಾದ ಗುರುತು ಬೇರೆಯದೇ ಇದೆ, ಮತ್ತು ಗೋವಾದಲ್ಲಿ ಇಷ್ಟು ಸುಂದರವಾಗಿ ಆಧ್ಯಾತ್ಮಿಕ ಕಾರ್ಯ ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಈ ಕಾರ್ಯದ ಪ್ರಚಾರವಾಗುವುದು ಅವಶ್ಯಕವಾಗಿದೆ” ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ