
ರಾಮನಾಥಿ (ಗೋವಾ) – ಉತ್ತರ ಭಾರತದ ಪ್ರಸಿದ್ಧ ದಿನಪತ್ರಿಕೆ ‘ಅಮರ್ ಉಜಾಲಾ’ದ ಡಿಜಿಟಲ್ ವಿಭಾಗದ ಮುಖ್ಯ ಸಂಪಾದಕರಾದ ಜಯದೀಪ ಕರ್ಣಿಕ್ ಮತ್ತು ಅವರ ಸಹೋದ್ಯೋಗಿ ಶ್ರೀ. ಅಶೋಕ ಶರ್ಮಾ ಅವರು ಸನಾತನ ಸಂಸ್ಥೆಯ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಸನಾತನದ ಸಾಧಕರಾದ ಶ್ರೀ. ಪ್ರಶಾಂತ ಕೊಯಂಡೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ಧರ್ಮಕಾರ್ಯದ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
ಸನಾತನದ ಕಾರ್ಯದ ಪ್ರಚಾರವಾಗುವುದು ಆವಶ್ಯಕವಾಗಿದೆ ! – ಜಯದೀಪ ಕರ್ಣಿಕ್

ಆಶ್ರಮವನ್ನು ನೋಡಿದ ಶ್ರೀ. ಕರ್ಣಿಕ್ ಅವರು, “ಗೋವಾದಲ್ಲಿ ಇಂತಹ ಕಾರ್ಯವೂ ನಡೆಯುತ್ತದೆ ಎಂದು ನೋಡಿ ಆಶ್ಚರ್ಯವಾಯಿತು. ಹೊರ ಪ್ರಪಂಚದಲ್ಲಿ ಗೋವಾದ ಗುರುತು ಬೇರೆಯದೇ ಇದೆ, ಮತ್ತು ಗೋವಾದಲ್ಲಿ ಇಷ್ಟು ಸುಂದರವಾಗಿ ಆಧ್ಯಾತ್ಮಿಕ ಕಾರ್ಯ ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಈ ಕಾರ್ಯದ ಪ್ರಚಾರವಾಗುವುದು ಅವಶ್ಯಕವಾಗಿದೆ” ಎಂದು ಹೇಳಿದರು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ