‘ಛಾವಾ’ ಚಲನಚಿತ್ರದ ಕುರಿತು ಮಾಜಿ ಕ್ರಿಕೆಟ ಪಟು ಮತ್ತು ವಿಮರ್ಶಕ ಆಕಾಶ ಚೋಪ್ರಾ ಇವರ ಪ್ರಶ್ನೆ

ಮುಂಬಯಿ – ನಾನು ‘ಛಾವಾ’ ಚಲನಚಿತ್ರ ನೋಡಿದೆ. ಶೌರ್ಯ ಮತ್ತು ಸಾಹಸ ಪರಾಕ್ರಮ, ದೇಶದ ಕುರಿತಾದ ಕರ್ತವ್ಯ ತೋರಿಸುವಾಗ ಯಾವ ನಿಸ್ವಾರ್ಥ ವೃತ್ತಿಯ ದರ್ಶನವಾಯಿತು, ಅದರಿಂದ ನನ್ನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿವೆ. ಶಾಲೆಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ನಮಗೆ ಏಕೆ ಕಲಿಸಲಿಲ್ಲ ?, ಎಂದು ಪ್ರಸಿದ್ಧ ಮಾಜಿ ಕ್ರಿಕೆಟ್ ಪಟು ಮತ್ತು ವಿಮರ್ಶಕ ಆಕಾಶ ಚೋಪ್ರಾ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ ಕೇಳಿದ್ದಾರೆ.
Watched Chhaava today. Incredible tale of bravery, selflessness and the sense of duty.
Genuine question—why were we not taught about Chattrapati Sambhaji Maharaj at all in school? Not even a mention anywhere!!!
We did learn though how Akbar was a great and fair emperor, and…— Aakash Chopra (@cricketaakash) February 17, 2025
ನಮಗೆ ‘ಅಕ್ಬರ್ ಎಷ್ಟು ಮಹಾನ’ ಎಂದು ಕಲಿಸಿದರು !
ಆಕಾಶ ಚೋಪ್ರಾ ಇವರು ಮಾತು ಮುಂದುವರೆಸುತ್ತಾ, ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ಅಂತೂ ಬಿಡಿ; ಆದರೆ ಅವರ ಸಾಮಾನ್ಯ ಉಲ್ಲೇಖ ಕೂಡ ಎಲ್ಲೂ ಇಲ್ಲ. ನಮಗೆ ಅಕ್ಬರ್ ಎಷ್ಟು ಮಹಾನ ಮತ್ತು ನ್ಯಾಯಪ್ರಿಯ ರಾಜನಾಗಿದ್ದನು, ಇದನ್ನು ಕಲಿಸಿದ್ದಾರೆ. ಆದರೆ ರಾಜಧಾನಿ ದೆಹಲಿಯ ಒಂದು ರಸ್ತೆಯ ಹೆಸರು ಔರಂಗಜೇಬ್ ಇದೆ. ಇದೆಲ್ಲಾ ಏಕೆ ಮತ್ತು ಹೇಗೆ ಘಟಿಸಿದೆ ? ಎಂದು ಪ್ರಶ್ನಿಸಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ಕಾಲದಲ್ಲಿ ಮುಘಲರನ್ನು ಹಾಡಿಹೊಗಳಲಾಯಿತು ಮತ್ತು ಅದನ್ನೆ ದೇಶದಲ್ಲಿನ ವಿದ್ಯಾರ್ಥಿಗಳಿಗೆ ಕಲಿಸಲಾಯಿತು ಹಾಗೂ ಭಾರತೀಯ ಹಿಂದೂ ರಾಜರು ಮತ್ತು ಅವರ ಇತಿಹಾಸವನ್ನು ಹತ್ತಿಕ್ಕಲಾಯಿತು. ಆದ್ದರಿಂದ ಇಂದು ‘ಛಾವಾ’ ಚಲನಚಿತ್ರದಲ್ಲಿ ಅದನ್ನು ತೋರಿಸಲಾಗಿರುವುದರಿಂದ ದೇಶ ಮತ್ತು ವಿದೇಶದಲ್ಲಿನ ಜನರಿಗೆ ಅದು ತಿಳಿಯುತ್ತಿದೆ ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!