ಪ್ರಯಾಗರಾಜ ಕುಂಭಮೇಳ 2025
ಸನಾತನ ಪಂಚಾಗ್ 2025 ರ ಪ್ರಕಾಶನ

ಪ್ರಯಾಗರಾಜ್, ಜನವರಿ 30 (ಸುದ್ದಿ.) – ಸನಾತನದ ‘ನಾಮಜಪ ಕೌನಸಾ ಕರೇ’ ಹಿಂದಿ ಭಾಷೆಯ ಗ್ರಂಥ, ಹಾಗೆಯೇ ಸನಾತನ ಪಂಚಾಂಗ 2025 ಅನ್ನು ಜಗದ್ಗುರು ವಿದ್ಯಾಭಾಸ್ಕರಜಿ ಸ್ವಾಮಿಗಳ ಹಸ್ತದಿಂದ ‘ಶ್ರೀ ತ್ರಿದಂಡಿದೇವ ಸೇವಾಶ್ರಮ ಟ್ರಸ್ಟ್’ ಶಿಬಿರದಲ್ಲಿ ಪ್ರಕಾಶನಗೊಳಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಉಪಸ್ಥಿತರಿದ್ದರು.

ಶ್ರೀ. ಚೇತನ ರಾಜಹಂಸ ಇವರು ಜಗದ್ಗುರು ವಿದ್ಯಾಭಾಸ್ಕರಜಿ ಸ್ವಾಮೀಜಿ ಅವರಿಗೆ ಈ ಗ್ರಂಥದ ಬಗ್ಗೆ, ಹಾಗೆಯೇ ಸನಾತನ ಸಂಸ್ಥೆಯ ಕಾರ್ಯ ಮತ್ತು ಆಶ್ರಮದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಈ ಬಗ್ಗೆ ಮಹಾರಾಜರು ಗೋವಾದ ಸನಾತನದ ಆಶ್ರಮಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಶ್ರೀ. ಚೇತನ ರಾಜಹಂಸ ಅವರ ಸತ್ಕಾರ ಮಾಡಿದರು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad