
ನವದೆಹಲಿ – ನಾನು ಗೃಹ ಸಚಿವನಾಗಿದ್ದಾಗ ನನಗೆ ಶ್ರೀನಗರದಲ್ಲಿನ ಲಾಲ್ ಚೌಕ್ ಮತ್ತು ದಾಲ್ ಸರೋವರಕ್ಕೆ ಹೋಗಲು ಭಯವೆನಿಸುತ್ತಿತ್ತು, ಎಂದು ಡಾ. ಮನಮೋಹನ ಸಿಂಹ ಸರಕಾರದಲ್ಲಿನ ಗೃಹಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂದೆ ಅವರು ಒಪ್ಪಿಕೊಂಡಿದ್ದಾರೆ. ನವದೆಹಲಿಯಲ್ಲಿನ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಸೆಪ್ಟೆಂಬರ್ ೯ ರಂದು ನಡೆದ ಅವರ ‘ಫೈವ್ ಡಿಕೆಡ್ಸ್ ಆಫ್ ಪಾಲಿಟಿಕ್ಸ್’ ಪುಸ್ತಕದ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಹ ಮತ್ತು ಶಿಕ್ಷಣ ತಜ್ಞ ವಿಜಯ ಧರ ಅವರು ಕೂಡ ಉಪಸ್ಥಿತರಿದ್ದರು. ವಿಜಯ ಧರ ಅವರು ಆಗ ಶಿಂದೆ ಇವರ ಸಲಹೆಗಾರರು ಕೂಡ ಆಗಿದ್ದರು.
𝗜 𝘄𝗮𝘀 𝗮𝗳𝗿𝗮𝗶𝗱 𝘁𝗼 𝗴𝗼 𝘁𝗼 #𝗟𝗮𝗹𝗖𝗵𝗼𝘄𝗸 𝗶𝗻 #𝗦𝗿𝗶𝗻𝗮𝗴𝗮𝗿 𝘄𝗵𝗶𝗹𝗲 𝘀𝗲𝗿𝘃𝗶𝗻𝗴 𝗮𝘀 𝘁𝗵𝗲 𝗖𝗼𝘂𝗻𝘁𝗿𝘆’𝘀 𝗛𝗼𝗺𝗲 𝗠𝗶𝗻𝗶𝘀𝘁𝗲𝗿.
– Former Congress MP, Sushilkumar Shinde.👉 If India’s Home Minister was afraid to visit #Kashmir, how would… pic.twitter.com/MNCUysOyTf
— Sanatan Prabhat (@SanatanPrabhat) September 11, 2024
ಪುಸ್ತಕಕ್ಕೆ ಶರದ ಪವಾರ ಪ್ರಸ್ತಾವನೆ !
ಶಿಂದೆ ಅವರ ಪುಸ್ತಕ ೨೪೦ ಪುಟಗಳದ್ದಾಗಿತ್ತು ಅವರು ಒಟ್ಟು ಎಂಟು ಭಾಗಗಳಲ್ಲಿ ತಮ್ಮ ರಾಜಕೀಯ ಪ್ರವಾಸದ ವಿವಿಧ ಅಂಗಗಳ ಕುರಿತು ಬರೆದಿದ್ದಾರೆ. ಈ ಪುಸ್ತಕಕ್ಕೆ ಶರದ ಪವಾರ ಅವರ ಪ್ರಸ್ತಾವನೆ ಇದೆ ಹಾಗೂ ಸೋನಿಯಾ ಗಾಂಧಿ ಅವರು ಕೂಡ ಶುಭಾಶಯಗಳನ್ನು ನೀಡಿದ್ದಾರೆ. ಐದು ದಶಕದ ರಾಜಕೀಯ ಇತಿಹಾಸವನ್ನು ತಿಳಿಸುವ ಈ ಇಂಗ್ಲಿಷ್ ಮತ್ತು ಹಿಂದಿ ಪುಸ್ತಕವನ್ನು ಸುಶೀಲ್ ಕುಮಾರ್ ಶಿಂದೆ ಅವರು ತಮ್ಮ ರಾಜಕೀಯ ಉತ್ತರಾಧಿಕಾರಿ ಹಾಗೂ ಸೋಲಾಪುರದ ಕಾಂಗ್ರೆಸ್ ಸಂಸದೆ ಪುತ್ರಿ ಪ್ರಣತಿ ಶಿಂದೆ ಅವರಿಗೆ ಸಮರ್ಪಿಸಿದ್ದಾರೆ.
ಸಂಪಾದಕೀಯ ನಿಲುವು
|
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ