4 ವರ್ಷದ ಹಿಂದೂ ಹುಡುಗಿಯ ಮೇಲೆ ಅಪ್ರಾಪ್ತ ಮುಸಲ್ಮಾನ ಬಾಲಕರಿಂದ ಸಾಮೂಹಿಕ ಬಲಾತ್ಕಾರ

ಡೆಹ್ರಾಡೂನ (ಉತ್ತರಾಖಂಡ) – ಉತ್ತರಾಖಂಡದ ಸಿತಾರ್‌ಗಂಜ್‌ನಲ್ಲಿ 4 ವರ್ಷದ ಹಿಂದೂ ಬಾಲಕಿಯ ಮೇಲೆ ಅವಳ ಶಾಲೆಯಲ್ಲಿ ಕಲಿಯುತ್ತಿರುವ ಅಪ್ತಾಪ್ತ ಮುಸಲ್ಮಾನ ಹುಡುಗರು ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಮಕ್ಕಳ ವಯಸ್ಸು ಕ್ರಮವಾಗಿ 9 ವರ್ಷಗಳು, 11 ವರ್ಷಗಳು ಮತ್ತು 14 ವರ್ಷಗಳಾಗಿವೆ. ಪೊಲೀಸರು ಇವರಲ್ಲಿ ಇಬ್ಬರನ್ನು ಬಂಧಿಸಿದ್ದು, ಒಬ್ಬನು ಪರಾರಿಯಾಗಿದ್ದಾನೆ.

ಬಾಲಕಿ ಒಬ್ಬಂಟಿಯಾಗಿ ಸಿಕ್ಕಿದಾಗ ಈ ಮಕ್ಕಳು ಬಲಾತ್ಕಾರ ಮಾಡಿದರು ಮತ್ತು ಅವಳು ಮರಣ ಹೊಂದಿದಳೆಂದು ತಿಳಿದು ಅಲ್ಲಿಂದ ಓಡಿ ಹೋದರು. ಸಂತ್ರಸ್ತೆ ಬಾಲಕಿಯ ತಾಯಿಯು ಮಾತನಾಡಿ, ಅವರ ಪುತ್ರಿ ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಹೋಗಿದ್ದಳು. ಮಧ್ಯಾಹ್ನ 2-3 ಗಂಟೆಗೆ ಅವಳು ಅಳುತ್ತ ಮನೆಗೆ ಬಂದಳು. ತಾಯಿಯು ಅವಳಿಗೆ ಅಳುತ್ತಿರುವ ಕಾರಣವನ್ನು ಕೇಳಿದಾಗ ಅವಳು ಶಾಲೆಯ 3 ಹುಡುಗರು ಮಾಡಿರುವ ಕೃತ್ಯದ ಬಗ್ಗೆ ಹೇಳಿದಳು. ಮಹಿಳೆಯು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಳು. ಈ ಬಾಲಕಿಯ ವೈದ್ಯಕೀಯ ತಪಾಸಣೆಯನ್ನು ಮಾಡಿದಾಗ ಅವಳ ಮೇಲೆ ಬಲಾತ್ಕಾರವಾಗಿರುವುದು ಸ್ಪಷ್ಟವಾಯಿತು.

ಸಂಪಾದಕೀಯ ನಿಲುವು

  • ಈ ಘಟನೆಯ ಬಗ್ಗೆ ದೇಶದ ತಥಾಕಥಿತ ಜಾತ್ಯಾತೀತ, ಪ್ರಗತಿ(ಅಧೋಗತಿ)ಪರ ರಾಜಕೀಯ ಪಕ್ಷಗಳು ಏನನ್ನೂ ಹೇಳುವುದಿಲ್ಲ ಎನ್ನುವುದನ್ನು ಗಮನದಲ್ಲಿಡಿ !
  • ಮತಾಂಧರ ಮಕ್ಕಳು ಚಿಕ್ಕಂದಿನಲ್ಲಿಯೇ ಹೀಗಿದ್ದರೆ, ದೊಡ್ಡವರಾದ ಬಳಿಕ ಇನ್ನೂ ಏನೇನು ಮಾಡುತ್ತಾರೆ ಎನ್ನುವುದು ಬೆಳಕಿಗೆ ಬರುತ್ತಲೇ ಇರುತ್ತದೆ !
  • ಇಂತಹವರಿಗೆ ಶರಿಯತ್ ಕಾನೂನಿನ ಪ್ರಕಾರ ನಡುರಸ್ತೆಯಲ್ಲಿ ಕಟ್ಟಿಹಾಕಿ ಕಲ್ಲಿನಿಂದ ಹೊಡೆಯುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಕೇಳಿದರೆ, ಆಶ್ಚರ್ಯ ಪಡಬಾರದು !