
ಶ್ರೀನಗರ (ಜಮ್ಮು-ಕಾಶ್ಮೀರ) – ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ 6 ಸರಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇವರು ಅಮಾನತ್ತುಗೊಳಿಸಿದ್ದಾರೆ. ಡ್ರಗ್ಸ್ ದಂಧೆ ಮಾಡಿ ಬಂದ ಹಣವನ್ನು ಉಗ್ರರಿಗೆ ನೀಡುತ್ತಿದ್ದರು. ಈ 6 ಜನರಲ್ಲಿ 5 ಪೊಲೀಸರು ಮತ್ತು 1 ಶಿಕ್ಷಕರಾಗಿದ್ದಾರೆ. ಇವರಲ್ಲಿ ಹವಾಲ್ದಾರ್ ಫಾರೂಕ್ ಅಹ್ಮದ್ ಶೇಖ್, ಖಾಲಿದ್ ಹುಸೇನ್ ಶಾ, ರಹಮತ್ ಶಾ, ಇರ್ಷಾದ್ ಅಹ್ಮದ್ ಚಾಕು, ಸೈಫ್ ದಿನ್ ಮತ್ತು ಸರಕಾರಿ ಶಿಕ್ಷಕ ನಜಮ್ ದಿನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.ನಿಂದ ಸಿದ್ಧಗೊಳಿಸಿದ ಭಯೋತ್ಪಾದಕ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದರು. ಆಗಸ್ಟ್ 2019 ರಲ್ಲಿ ಕಲಂ 370 ರದ್ದುಪಡಿಸಿದ ನಂತರ, ಅಂತಹ 70 ದೇಶ ದ್ರೋಹಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
5 Policemen and a teacher dismissed on charges of involvement in Narco Terror funding
Not only should they be dismissed, but the government should also make efforts to imprison them and ensure that they receive death penalty.#AntiTerrorOperationpic.twitter.com/EMzKLbWAtR
— Sanatan Prabhat (@SanatanPrabhat) August 3, 2024
ಸಂಪಾದಕೀಯ ನಿಲುವು* ಇಂತಹವರನ್ನು ವಜಾಗೊಳಿಸುವುದು ಮಾತ್ರವಲ್ಲ, ಅವರನ್ನು ಜೈಲಿಗೆ ಹಾಕಿ ಗಲ್ಲುಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು ! |
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC