ಟೆಲ್ ಅವೀವ್ (ಇಸ್ರೇಲ್) – ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಾನಿಯ ಸಾವಿನ ಬಗ್ಗೆ ಯಾವುದೇ ಸಚಿವರು ಪ್ರತಿಕ್ರಿಯೆ ನೀಡುವುದನ್ನು ನಿಷೇಧಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಅದೇನೇ ಇದ್ದರೂ, ಇಸ್ರೇಲ್ ನಲ್ಲಿ ಸಚಿವರು ಸೇರಿದಂತೆ ಜನಸಾಮಾನ್ಯರು ಹಾನಿಯ ಹತ್ಯೆಯ ಸಂಭ್ರಮಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ನಡುವೆ ಇಸ್ರೇಲ್ ನ ಸಚಿವರಾದ ಅಮಿಚಾಯ್ ಎಲಿಯಾಹು ಅವರು ಮಾತ್ರ ಹಾನಿಯ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ’ ಎಂದವರು ಹೇಳಿದ್ದಾರೆ.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ: ಇಸ್ರೇಲ್ ನ ಮಂತ್ರಿ ಎಲಿಯಾಹು
ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ: ಇಸ್ರೇಲ್ ನ ಮಂತ್ರಿ ಎಲಿಯಾಹು
ಸಂಬಂಧಿತ ಲೇಖನಗಳು
- Lebanon Pager Explosion : ಲೇಬಿನಾನ್ ಪೇಜರ್ ಸ್ಪೋಟದ ಪ್ರಕರಣದಲ್ಲಿ ಭಾರತೀಯ ಮೂಲದ ರಿನ್ಸನ್ ಜೋಸ್ ನ ಹೆಸರು ಚರ್ಚೆಯಲ್ಲಿ !
- ಅಮೇರಿಕಾದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯ ಶವ ಪತ್ತೆ
- ಇಸ್ರೇಲ್ನಿಂದ ಲೆಬನಾನ್ ಮೇಲೆ 24 ಗಂಟೆಗಳಲ್ಲಿ 2 ಬಾರಿ ವೈಮಾನಿಕ ದಾಳಿ : 12 ಸಾವು
- ಅಮೇರಿಕಾದ ನ್ಯಾಯಾಲಯದಿಂದ ಭಾರತ ಸರಕಾರಕ್ಕೆ ಸಮನ್ಸ್ ಜಾರಿ
- ರಷ್ಯಾದ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ನಿಂದ ಭಾರತೀಯ ಫಿರಂಗಿಗಳ ಬಳಕೆ!
- ನ್ಯೂಯಾರ್ಕ್ ನ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ಮೇಲಿನ ದಾಳಿ; ಅಮೇರಿಕಾದ ಸಂಸತ್ತಿನಲ್ಲಿ ಸಂಸದ ಟಾಮ್ ಸುವೋಝಿಯಿಂದ ಖಂಡನೆ