
ನವ ದೆಹಲಿ – ‘ಲ್ಯಾನ್ಸೆಟ್’ ಜರ್ನಲ್ನಲ್ಲಿ ಪ್ರಸಾರವಾಗಿರುವ ವರದಿಯ ಪ್ರಕಾರ, ದೇಶದ ಶಿಮ್ಲಾ, ದೆಹಲಿ, ವಾರಣಾಸಿ, ಕೋಲಕಾತಾ, ಕರ್ಣಾವತಿ, ಮುಂಬಯಿ, ಪುಣೆ, ಭಾಗ್ಯನಗರ, ಬೆಂಗಳೂರು ಮತ್ತು ಚೆನ್ನೈ ನಗರಗಳು ಮಾಲಿನ್ಯದಿಂದ ಕೂಡಿದೆ. ಈ ನಗರಗಳಲ್ಲಿ ವಾಯುಮಾಲಿನ್ಯದಿಂದ ಶೇ.7ರಷ್ಟು ಸಾವುಗಳು ಸಂಭವಿಸುತ್ತಿರುವುದು ಬಹಿರಂಗವಾಗಿದೆ. ಇದರರ್ಥ ವಾಯು ಮಾಲಿನ್ಯದಿಂದಾಗಿ ಈ ನಗರಗಳಲ್ಲಿ 2008 ರಿಂದ 2019 ರ ನಡುವೆ ಪ್ರತಿ ವರ್ಷ 33 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಈ ನಗರಗಳಲ್ಲಿ ನೊಂದಾಯಿಸಿರುವ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ಸಂಖ್ಯೆ ಶೇ. 7.2 ರಷ್ಟಿದೆ.
💨Pollution in 10 cities of India results in the annual deaths of 33,000 people!
⚠️According to a study published in the Lancet Journal, cities including Shimla, Delhi, Varanasi, Kolkata, Karnavati (Ahmedabad), Mumbai, Pune, Bhagyanagar (Hyderabad), Bengaluru, and Chennai have… pic.twitter.com/bxcfyZH2Ie
— Sanatan Prabhat (@SanatanPrabhat) July 8, 2024
ಸಂಪಾದಕೀಯ ನಿಲುವುಹವಾಮಾನ ಮಾಲಿನ್ಯದ ಪರಿಸ್ಥಿತಿಯ ಬಗ್ಗೆ ಆಡಳಿತದವರಿಗೆ ತಿಳಿದಿಲ್ಲವೇ? ಇಷ್ಟು ಗಂಭೀರ ಪರಿಸ್ಥಿತಿಯಿರುವಾಗ ಈ ವಿಷಯದಲ್ಲಿ ಆಡಳಿತದವರು ಏನೂ ಮಾಡುವುದಿಲ್ಲ, ಹಾಗೂ ಜನತೆಯು ಅವರಿಗೆ ಈ ವಿಷಯದಲ್ಲಿ ಪ್ರಶ್ನಿಸುವುದೂ ಇಲ್ಲ ! ಈ ಪರಿಸ್ಥಿತಿ ಭಾರತೀಯರಿಗೆ ನಾಚಿಕೆಗೇಡಿನ ಸಂಗತಿ ! |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!