ಉತ್ತರಪ್ರದೇಶದ ಸಚಿವ ಕಪಿಲ ದೇವ ಅಗ್ರವಾಲ ಇವರ ಕರೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಕಾವಡ ಯಾತ್ರೆಯಲ್ಲಿ ಮುಸಲ್ಮಾನರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರು ನೀಡಿದರೆ ವಿವಾದಗಳು ನಿರ್ಮಾಣವಾಗಬಹುದು ಮತ್ತು ಅನೇಕರು ಆಕ್ಷೇಪ ವ್ಯಕ್ತಪಡಿಸಬಹುದು. ನಿಮಗೆ ಬೇಕಿರುವ ಹೆಸರು ಇಡೀ ನಮ್ಮ ಆಕ್ಷೇಪವಿಲ್ಲ; ಆದರೆ ದೇವತೆಗಳ ಹೆಸರು ಉಪಯೋಗಿಸಬೇಡಿ ಎಂದು ಉತ್ತರಪ್ರದೇಶದ ಸಚಿವ ಕಪಿಲ ದೇವ ಅಗ್ರವಾಲ ಇವರು ಕರೆ ನೀಡಿದ್ದಾರೆ. ಈ ಯಾತ್ರೆಯ ಸಂದರ್ಭದಲ್ಲಿ ಇಲ್ಲಿ ಆಯೋಜಿಸಲಾದ ಒಂದು ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಶ್ರಾವಣ ಮಾಸದಲ್ಲಿ ಉತ್ತರಪ್ರದೇಶದಲ್ಲಿ ಕಾವಡ ಯಾತ್ರೆ (ಹರಿದ್ವಾರಕ್ಕೆ ಹೋಗಿ ಅಲ್ಲಿಂದ ಗಂಗಾಜಲ ತಂದು ಶಿವ ಮಂದಿರದಲ್ಲಿ ಅಭಿಷೇಕ ಮಾಡುವುದು.) ನಡೆಯುತ್ತದೆ.
ಸಂಪಾದಕೀಯ ನಿಲುವುಕಾವಡ ಯಾತ್ರೆಯ ಸಮಯದಲ್ಲಿ ಅಷ್ಟೇ ಅಲ್ಲದೆ, ಇನ್ನಿತರ ಸಮಯದಲ್ಲಿ ಕೂಡ ಮುಸಲ್ಮಾನರು ಹಿಂದೂ ದೇವತೆಗಳ ಹೆಸರು ಅಂಗಡಿಗೆ ಇಡಬಾರದು ಎಂದು ದೇಶಾದ್ಯಂತ ಕಾನೂನು ರೂಪಿಸಬೇಕು ! ಇಸ್ಲಾಂನಲ್ಲಿ ಮೂರ್ತಿ ಪೂಜೆ ‘ಹರಾಮ'(ಇಸ್ಲಾಮ ವಿರೋಧಿ) ಆಗಿರುವುದರಿಂದ ಮತಾಂಧ ಮುಸಲ್ಮಾನರು ಹಿಂದುಗಳನ್ನು ‘ಮೂರ್ತಿ ಪೂಜಕ’ನೆಂದು ಅಣಕಿಸುತ್ತಾರೆ. ಇದೇ ಮುಸಲ್ಮಾನರಿಗೆ ವ್ಯಾಪಾರದಿಂದ ಹಣ ಗಳಿಸಲು ಹಿಂದೂ ದೇವತೆಗಳ ಆಧಾರ ಪಡೆಯಬೇಕಾಗುತ್ತದೆ. ಮುಸಲ್ಮಾನರ ಇಂತಹ ಕೃತಿಯಿಂದ ‘ಇಸ್ಲಾಂ ಖತರೆ ಮೆ’ ಆಗುವುದಿಲ್ಲವೇ ? |
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!