ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಿ ! – ರಾಜೀವ್ ಝಾ, ರಾಷ್ಟ್ರೀಯ ಉಪಾಧ್ಯಕ್ಷ, ಕೇಸರಿಯಾ ಹಿಂದೂ ವಾಹಿನಿ, ಗೋವಾ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ – ಎರಡನೇ ದಿನ (ಜೂನ್ 25) : ಅನುಭವ ಕಥನ ಮತ್ತು ಉಪಾಸನೆಯ ಮಹತ್ವ

ಯಾವ ದೇಶದಲ್ಲಿ ಗೋವಿನ ದುರ್ಗತಿ ಆಗುತ್ತಿದೆ ಆ ದೇಶದಲ್ಲಿ ನಾವು ಹಿಂದೂ ರಾಷ್ಟ್ರದ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಮೊದಲು ಗೋಮಾತೆಯನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು. ಗೋಮಾತೆ ಇಲ್ಲದೆ ಹಿಂದೂ ರಾಷ್ಟ್ರದ ಕಲ್ಪನೆ ಅಪೂರ್ಣವಾಗಿದೆ. ಗೋವನ್ನು ರಾಷ್ಟ್ರ ಮಾತೆ ಎಂದು ಘೋಷಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಎಂದು ‘ಕೇಸರಿಯಾ ಹಿಂದೂ ವಾಹಿನಿ’ಯ ಗೋವಾದ ರಾಷ್ಟ್ರೀಯ ಉಪಾಧ್ಯಕ್ಷ ರಾಜೀವ್ ಝಾ ಇವರು ಹೇಳಿದರು.