ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಾತ್ತಾಪ ಪಡುವ ಕಾಲ ಬರುತ್ತದೆ ! – ಪೂ. ಸಂತ ಭಾಗೀರಥಿ ಮಹಾರಾಜ, ಅಧ್ಯಕ್ಷರು ಮತ್ತು ನಿರ್ದೇಶಕರು, ಗುರುಕೃಪಾ ಸೇವಾ ಆಶ್ರಮ, ಬೆಲತರೋಡಿ, ನಾಗ್ಪುರ, ಮಹಾರಾಷ್ಟ್ರ

ಪೂ. ಸಂತ ಭಾಗೀರಥಿ ಮಹಾರಾಜ

ಇಂದು ಸಾಮಾನ್ಯ ಹಿಂದೂಗಳು ಎಚ್ಚೆತ್ತುಕೊಳ್ಳುವ ಸಮಯಬಂದಿದೆ. ಅವರು ಯಾವುದೇ ಹಿಂದೂ ಕಾರ್ಯಕ್ರಮ, ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ಒಂದಾಗಬೇಕು. ಅವರು ಎಚ್ಚರಗೊಳ್ಳದಿದ್ದರೆ, ಅವರಿಗೆ ಆಶ್ರಯದಲ್ಲಿಯೂ ಸ್ಥಳ ಸಿಗುವುದಿಲ್ಲ ಮತ್ತು ಪಶ್ಚಾತ್ತಾಪ ಪಡಬೇಕಾಗುತ್ತದೆ. ಇಂದು ಹಿಂದೂಗಳ ಮೇಲೆ ದೊಡ್ಡ ಮಟ್ಟದಲ್ಲಿ ಮತಾಂಧರಿಂದ ಹಲ್ಲೆ ನಡೆಯುತ್ತಿದೆ. ಅನೇಕ ಸಣ್ಣಪುಟ್ಟ ಉದ್ಯಮಗಳನ್ನು ಮುಸ್ಲಿಮರು ವಶಪಡಿಸಿಕೊಂಡಿದ್ದಾರೆ. ಹಾಗಾಗಿ ಹಿಂದೂಗಳು ಇಂತಹ ಉದ್ಯಮಿಗಳನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕು. ಇದು ಕರ್ಮವೀರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ನಾಡಾಗಿದೆ. ಇಲ್ಲಿ ‘ಹಲಾಲ್’ ಮತ್ತು ‘ದಲಾಲ್’ ನಡೆಯುವುದಿಲ್ಲ.