ಉತ್ತರ ಪ್ರದೇಶ – ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ತೊಡಗಿದ್ದ 121 ವೈದಿಕ ಬ್ರಾಹ್ಮಣರ ನೇತೃತ್ವ ವಹಿಸಿದ್ದ ಕಾಶಿಯ ಪ್ರಧಾನ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಈ ಸೂಚನೆಯ ನಂತರ ಕಾಶಿಯ ಜನರಲ್ಲಿ ದುಖಃದ ಅಲೆ ಎದ್ದಿತು. ಜನವರಿಯಲ್ಲಿ, ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಪೂಜೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನೇತೃತ್ವದಲ್ಲಿ ಎಲ್ಲ ಪೂಜೆಗಳು ನಡೆದವು. ಮಗ ಮತ್ತು ಕುಟುಂಬದ ಇತರ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, ಅವರು ಡಿಸೆಂಬರ್ 2021 ರ ಕಾಶಿ ವಿಶ್ವನಾಥ ಧಾಮ್ ಲೋಕಾರ್ಪಣೆ ಪೂಜೆಯಲ್ಲೂ ಭಾಗವಹಿಸಿದ್ದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತರ ಪ್ರದೇಶ > ರಾಮಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಧಾನ ಅರ್ಚಕರಾಗಿದ್ದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನ
ರಾಮಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಧಾನ ಅರ್ಚಕರಾಗಿದ್ದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನ
ಸಂಬಂಧಿತ ಲೇಖನಗಳು
ಹಿಂದೂಗಳ ವಿರುದ್ಧ ಸುಳ್ಳು ಕಥನವನ್ನು ಸೃಷ್ಟಿಸಲಾಗುತ್ತಿದೆ ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದು ಜನಜಾಗೃತಿ ಸಮಿತಿ
ರಾಂಪುರ (ಉತ್ತರ ಪ್ರದೇಶ)ದಲ್ಲಿ ಮದರಸಾದ ಮಕ್ಕಳಿಂದ ರಾಮಾಯಣ ಪಾರ್ಕ್ ನಲ್ಲಿನ ಮಾರುತಿರಾಯನ ವಿಗ್ರಹ ಧ್ವಂಸ !
ಹತ್ಯೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರ ಬಂಧನ
Amarnath : ಅಮರನಾಥ ಯಾತ್ರಿಕರ ಮೊದಲ ತಂಡ ನಾಳೆ ಕಾಶ್ಮೀರ ತಲುಪಲಿದೆ
ಕಂಪ್ಯೂಟರ್ ಮಾಹಿತಿಯ ರಾಕ್ಷಸೀಕರಣವನ್ನು ತಡೆಗಟ್ಟಲು ಸಾಮಾಜಿಕ ಪ್ರಸಾರಮಾಧ್ಯಮಗಳಲ್ಲಿ ಧರ್ಮಪ್ರೇಮಿ ಭಾರತೀಯರ ಉಪಸ್ಥಿತಿ ಆವಶ್ಯಕ ! – ಪ್ರಾ. ಕೆ. ಗೋಪಿನಾಥ, ಋಷಿಹೂಡ ವಿಶ್ವವಿದ್ಯಾಲಯ, ಬೆಂಗಳೂರು
ಸಂಸ್ಕೃತದ ಮೇಲಿನ ದಾಳಿಕೋರರ ಮುಖವಾಡಗಳನ್ನು ಗುರುತಿಸಿ ಅವರ ವಿರುದ್ಧ ಹೋರಾಡಬೇಕು ! – ಅಭಿಜೀತ ಜೋಗ್, ವ್ಯವಸ್ಥಾಪಕ ನಿರ್ದೇಶಕ, ‘ಪ್ರತಿಸಾದ್’ ಕಮ್ಯುನಿಕೇಷನ್