ನಳಂದಾ ವಿದ್ಯಾಪೀಠದ ಹೊಸ ಸ್ವರೂಪ ಲೋಕಾರ್ಪಣೆ !

ನಳಂದಾ (ಬಿಹಾರ) – ‘ನಳಂದಾ’ ಇದು ಕೇವಲ ಹೆಸರಲ್ಲ, ಅದು ಒಂದು ಗುರುತಾಗಿದೆ. ನಳಂದಾ ಒಂದು ಮೌಲ್ಯ, ಮಂತ್ರ, ಅಭಿಮಾನ ಮತ್ತು ಕಥೆಯಾಗಿದೆ. ಬೆಂಕಿಯ ಜ್ವಾಲೆಯಲ್ಲಿ ಪುಸ್ತಕಗಳನ್ನು ಸುಟ್ಟಿರಬಹುದು; ಆದರೆ ಈ ಜ್ವಾಲೆಗಳು ಜ್ಞಾನವನ್ನು ನಾಶ ಮಾಡಲಾರವು ಎಂದು ಪ್ರಧಾನಿ ಮೋದಿ ಅವರು ನಳಂದಾ ವಿದ್ಯಾಪೀಠದ ನೂತನ ಕಟ್ಟಡದ ಉದ್ಘಾಟನೆ ಮಾಡಿದ ನಂತರ ಹೇಳಿದರು.

‘ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ಮೊದಲ 10 ದಿನಗಳಲ್ಲಿ ನನಗೆ ನಳಂದಾಗೆ ಬರುವ ಅವಕಾಶ ಸಿಕ್ಕಿತು. ಇದು ನನ್ನ ಸೌಭಾಗ್ಯವಾಗಿದೆ. ‘ಭಾರತದ ಅಭಿವೃದ್ಧಿ ಪಯಣದ ಒಂದು ಉತ್ತಮ ಲಕ್ಷಣವಾಗಿದೆ’. ಈ ದೃಷ್ಟಿಯಿಂದ ಇದನ್ನು ನಾನು ನೋಡುತ್ತೇನೆ’, ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಉಪಸ್ಥಿತರಿದ್ದರು.
ಜೆನ್-ಝೀ ಜನರಿಗೆ ಯಾರಾದರೂ ಪ್ರಾಮಾಣಿಕರು ಎಂದು ಅನಿಸಿದರೆ, ಅವರು ತಕ್ಷಣವೇ ಪ್ರಭಾವಿತರಾಗುತ್ತಾರೆ!
2030 ರ ವೇಳೆಗೆ ವಿದೇಶಿ ರೋಗಿಗಳಿಗೆ ಭಾರತವು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆಯಾಗಲಿದೆ !
ಜಿಹಾದಿ ಅಬ್ದುಲ್ ಬಲ್ಲೌಟ್ ನನ್ನು ೨೪ ಗಂಟೆಗಳಲ್ಲಿ ಮುಗಿಸಿದ ಪೊಲೀಸರು!
ಸಿಯಾಟಲ್ (ಅಮೆರಿಕ) ಇಲ್ಲಿನ ಆಹಾರ ಮೇಳದಲ್ಲಿ ಗುಂಡಿನ ದಾಳಿ: ೨ ಜನರು ಸಾವು
ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳಿಗಾಗಿ ಪ್ರಧಾನಮಂತ್ರಿಯವರಿಂದ ಉನ್ನತ ಮಟ್ಟದ ಕಾರ್ಯಪಡೆ ಸ್ಥಾಪನೆ!
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ