ಬೆಳ್ಳಿಯ ಮುಖವಾಡದೊಂದಿಗೆ ಎಪ್ಪತೈದು ಲಕ್ಷ ಮೌಲ್ಯದ ವಸ್ತು ಕಳ್ಳತನ !

ಕೊಲ್ಲಾಪುರ – ಕೊಲ್ಲಾಪುರದ ಗ್ರಾಮ ದೇವ ಕಪಿಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಮುಕ್ಕಾಲು ಕಿಲೋ ತೂಕದ ಬೆಳ್ಳಿಯ ಮುಖವಾಡ, ತಾಮ್ರದ ಅಭಿಷೇಕ ಪಾತ್ರೆ, ನಂದಾದೀಪ, ಹಾಗೆಯೇ ಪೂಜೆಯ ಅನ್ಯ ಸಾಮಗ್ರಿಗಳು, ಹೀಗೆ ಎಪ್ಪತೈದು ಲಕ್ಷ ರೂಪಾಯಿಗಳ ಸಾಮಗ್ರಿಗಳು ಕಳ್ಳತನವಾಗಿದೆ. ದೇವಸ್ಥಾನದ ಪೂಜಾರಿ ಗಿರಿಜಾ ಧರ್ಮಾಧಿಕಾರಿ ಅವರು ಜುನಾ ರಾಜವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಸಿ.ಸಿ.ಟಿ.ವಿ.’ಯಲ್ಲಿನ ದೃಶ್ಯಾವಳಿಗಳ ಮೂಲಕ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕಪಿಲೇಶ್ವರ ದೇವಾಲಯವು ಪುರಾತನವಾದ ಶಿವನ ದೇವಾಲಯವಾಗಿದ್ದು ಪೂರ್ವಾಭಿಮುಖವಾಗಿದೆ. ದೇವಾಲಯದ ಹೊರ ಭಾಗದಲ್ಲಿ ಮಹೇಶ್ವರಿ ದೇವಿ ಮತ್ತು ಶ್ರೀ ಹನುಮಾನ್ ವಿಗ್ರಹಗಳಿವೆ.
ಕೊಲಕಾತಾ ವಿಮಾನ ನಿಲ್ದಾಣದ ‘ಬಾಂಕ್ರಾ ಮಸೀದಿ’ ಮತ್ತು ದೇವಸ್ಥಾನ ಸ್ಥಳಾಂತರ ಆಗಲಿದೆ
ಆಹಾರ ಪದಾರ್ಥಗಳ ಮಾರಾಟಕ್ಕೆ ದಿಕ್ಕು ತಪ್ಪಿಸುವ ಹಕ್ಕುಗಳು: ೮ ಸಂಸ್ಥೆಗಳಿಗೆ ನೋಟಿಸ್
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ