
ಬೆಳ್ತಂಗಡಿ – ಜಿಲ್ಲೆಯ ಕರಾಯದಲ್ಲಿನ ಸಿರಾಜನು ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ, ಮಾಂಸವನ್ನು ಮಾರಾಟ ಮಾಡುತ್ತಿರುವ ಹಾಗೂ ಪುತ್ತಿಲ್ ಗ್ರಾಮದ ಅಶ್ರಫ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಪೈ ಅವರಿಗೆ ಸಿಕ್ಕಿತು. ಪೊಲೀಸರು ಇಬ್ಬರ ಮನೆಯನ್ನು ತಲುಪಿದಾಗ ಅವರು ಪಲಾಯನ ಮಾಡಿದರು. ಪೊಲೀಸರು ಅವರನ್ನು ಶೋಧಿಸುತ್ತಿದ್ದಾರೆ.
1. ಪೊಲೀಸ್ ಅಶ್ರಫನ ಮನೆ ತಲುಪಿದಾಗ, ಅಶ್ರಫ ವಾಹನದಿಂದ ಹಸುಗಳನ್ನು ಇಳಿಸುತ್ತಿದ್ದನು. ಪೊಲೀಸರನ್ನು ನೋಡಿ ಅವನು ಅಲ್ಲಿಂದ ಪಲಾಯನ ಮಾಡಿದನು. ಪೊಲೀಸರು 2 ಹಸು ಹಾಗೂ ಸಾಗಾಟ ಮಾಡುವ ವಾಹನ ಮತ್ತು ವಾಹನದಲ್ಲಿರುವ ಮೊಬೈಲ ವಶಪಡಿಸಿಕೊಂಡರು.
2. ಆ ನಂತರ ಪೊಲೀಸರು ಗೋಹತ್ಯೆ ಮಾಡುತ್ತಿದ್ದ ಸಿರಾಜ್ ಮನೆಗೆ ಹೋದಾಗ ಅವನು ಅಲ್ಲಿಂದ ಪಲಾಯನ ಮಾಡಿದನು. ಅವನ ಮನೆಯ ಹಿಂದಿರುವ ಶೆಡ್ ನಲ್ಲಿ ಪ್ರಾಣಿ ಮಾಂಸ, ಇದಕ್ಕಾಗಿ ಬಳಸಿದ್ದ ಆಯುಧಗಳು ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ. ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅಶ್ರಫ್ ಮತ್ತು ಸಿರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!