
ಸ್ಕೋವ್ಡೆ (ಸ್ವೀಡನ್) – ಇಲ್ಲಿ ಮೇ 28 ರ ರಾತ್ರಿ ಅಪರಿಚಿತರು ಮಸೀದಿಯ ಹೊರಗೆ ಸತ್ತ ಹಂದಿಯನ್ನು ಎಸೆದಿದ್ದಾರೆ. ಈ ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದೆ. ಮುಸಲ್ಮಾನರಲ್ಲಿ ಹಂದಿಯನ್ನು ನಿಷೇಧಿಸಲಾಗಿದೆ.
ಒಬ್ಬ ವ್ಯಕ್ತಿ ತಡರಾತ್ರಿ ಕಾರಿನ ಮೂಲಕ ಮಸೀದಿಯ ಬಳಿ ಬಂದು ಹಂದಿಯನ್ನು ಎಸೆದಿದ್ದಾನೆ, ಎಂದು ಮಸೀದಿ ನಡೆಸುತ್ತಿರುವ ಸಂಸ್ಥೆಯ ಮುಖ್ಯಸ್ಥ ಸ್ಮಾಜೋ ಸಹಾತ್ ಹೇಳಿದ್ದಾರೆ. ಆ ವ್ಯಕ್ತಿ ಯಾರು ? ಅಥವಾ ಅದು ಎಲ್ಲಿಂದ ಬಂತು ?, ಇದು ನಮಗೆ ಗೊತ್ತಿಲ್ಲ. ಈ ಮಸೀದಿಯನ್ನು ಒಂದು ವರ್ಷದ ಹಿಂದೆ ಆರಂಭಿಸಲಾಗಿದೆ. ಅಂದಿನಿಂದ ಮಸೀದಿಗೆ ಯಾವುದೇ ಬೆದರಿಕೆ ಬಂದಿಲ್ಲ.
ನಿರಾಶ್ರಿತ ಮುಸ್ಲಿಮರ ಸಮಸ್ಯೆಯ ಸಂಕಷ್ಟದಲ್ಲಿ ಸಿಲುಕಿರುವ ಸ್ವೀಡನ್ ನಲ್ಲಿ ಅನೇಕ ದಿನಗಳಿಂದ ಮುಸ್ಲಿಮರ ವಿರುದ್ಧ ಘಟನೆಗಳು ನಡೆಯುತ್ತಲೇ ಇವೆ. ಈ ವರ್ಷದ ಮೇ ತಿಂಗಳ ಆರಂಭದಲ್ಲಿ, ಸರ್ಕಾರವು ಒಂದು ಪ್ರಕರಣದಲ್ಲಿ ಜನರಿಗೆ ಕುರಾನ್ಗಳನ್ನು ಸುಡಲು ಅನುಮತಿ ನೀಡಿತ್ತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’