
ಸ್ಕೋವ್ಡೆ (ಸ್ವೀಡನ್) – ಇಲ್ಲಿ ಮೇ 28 ರ ರಾತ್ರಿ ಅಪರಿಚಿತರು ಮಸೀದಿಯ ಹೊರಗೆ ಸತ್ತ ಹಂದಿಯನ್ನು ಎಸೆದಿದ್ದಾರೆ. ಈ ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದೆ. ಮುಸಲ್ಮಾನರಲ್ಲಿ ಹಂದಿಯನ್ನು ನಿಷೇಧಿಸಲಾಗಿದೆ.
ಒಬ್ಬ ವ್ಯಕ್ತಿ ತಡರಾತ್ರಿ ಕಾರಿನ ಮೂಲಕ ಮಸೀದಿಯ ಬಳಿ ಬಂದು ಹಂದಿಯನ್ನು ಎಸೆದಿದ್ದಾನೆ, ಎಂದು ಮಸೀದಿ ನಡೆಸುತ್ತಿರುವ ಸಂಸ್ಥೆಯ ಮುಖ್ಯಸ್ಥ ಸ್ಮಾಜೋ ಸಹಾತ್ ಹೇಳಿದ್ದಾರೆ. ಆ ವ್ಯಕ್ತಿ ಯಾರು ? ಅಥವಾ ಅದು ಎಲ್ಲಿಂದ ಬಂತು ?, ಇದು ನಮಗೆ ಗೊತ್ತಿಲ್ಲ. ಈ ಮಸೀದಿಯನ್ನು ಒಂದು ವರ್ಷದ ಹಿಂದೆ ಆರಂಭಿಸಲಾಗಿದೆ. ಅಂದಿನಿಂದ ಮಸೀದಿಗೆ ಯಾವುದೇ ಬೆದರಿಕೆ ಬಂದಿಲ್ಲ.
ನಿರಾಶ್ರಿತ ಮುಸ್ಲಿಮರ ಸಮಸ್ಯೆಯ ಸಂಕಷ್ಟದಲ್ಲಿ ಸಿಲುಕಿರುವ ಸ್ವೀಡನ್ ನಲ್ಲಿ ಅನೇಕ ದಿನಗಳಿಂದ ಮುಸ್ಲಿಮರ ವಿರುದ್ಧ ಘಟನೆಗಳು ನಡೆಯುತ್ತಲೇ ಇವೆ. ಈ ವರ್ಷದ ಮೇ ತಿಂಗಳ ಆರಂಭದಲ್ಲಿ, ಸರ್ಕಾರವು ಒಂದು ಪ್ರಕರಣದಲ್ಲಿ ಜನರಿಗೆ ಕುರಾನ್ಗಳನ್ನು ಸುಡಲು ಅನುಮತಿ ನೀಡಿತ್ತು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !