ಬಕ್ರಿದ್ ಗೆ ತಂದಿದ್ದ ೧೨ ಕ್ಕಿಂತಲೂ ಹೆಚ್ಚಿನ ಗೋವುಗಳ ರಕ್ಷಣೆ

ಸೂರತ್ಕಲ್ – ಭಜರಂಗದಳದ ಕಾರ್ಯಕರ್ತರು ಪೊಲೀಸರ ಸಹಾಯದಿಂದ ಇಲ್ಲಿ ಬಕ್ರಿದಗಾಗಿ ವಧಿಸಲು ತಂದಿದ್ದ ಕಸಾಯಿ ಖಾನೆಯಲ್ಲಿನ ೧೨ ಕ್ಕಿಂತಲೂ ಹೆಚ್ಚಿನ ಗೋವುಗಳನ್ನು ರಕ್ಷಿಸಸಲಾಗಿದೆ. (ಭಜರಂಗದಳದ ಕಾರ್ಯಕರ್ತರಿಗೆ ಹಾಗೂ ಗೋ ರಕ್ಷಕರಿಗೆ ದೊರೆಯುವ ಮಾಹಿತಿ ಪೊಲೀಸರಿಗೆ ಏಕೆ ಸಿಗುವುದಿಲ್ಲ ? – ಸಂಪಾದಕರು) ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಲಾಗಿದೆ.