ನವ ದೆಹಲಿ – ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ತಿರುವನಂತಪುರಂ (ಕೇರಳ) ಲೋಕಸಭಾ ಚುನಾವಣಾ ಕ್ಷೇತ್ರದ ಸಂಸದ ಶಶಿ ತರೂರು ಇವರ ಆಪ್ತ ಸಹಾಯಕ ಶಿವಕುಮಾರ್ ಇವನನ್ನು ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಸ್ಟಮ್ ಸುಂಕ ಇಲಾಖೆಯಿಂದ ಮೇ ೨೯ ರಂದು ಸಂಜೆ ಇಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ೩ ರಲ್ಲಿ ಶಿವಕುಮಾರ್ ಇವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವನಿಂದ ಒಟ್ಟು ೫೦೦ ಗ್ರಾಮ ಚಿನ್ನ ವಶಪಡಿಸಕೊಳ್ಳಲಾಗಿದೆ. ಕಸ್ಟಮ ಸಂಕ ಇಲಾಖೆಯಿಂದ ಶಿವಕುಮಾರ್ ಇವರನ್ನು ಬಂಧಿಸಿದ್ದಾರೆ, ಆ ಸಮಯದಲ್ಲಿ ಆತ ದುಬೈಯಿಂದ ಹಿಂತಿರುಗಿತ್ತಿದ್ದ. ಮತ್ತು ವಿದೇಶದಿಂದ ಬಂದಿರುವ ಒಂದು ಪರಿಚಿತ ವ್ಯಕ್ತಿಯಿಂದ ಚಿನ್ನವನ್ನು ಹಸ್ತಾಂತರಿಸುತ್ತಿದ್ದ. ಅದರ ಬೆಲೆ ೫೫ ಲಕ್ಷ ರೂಪಾಯಿ ಇದೆ. ಅಧಿಕಾರಿಗಳು ಈ ಚಿನ್ನದ ಬಗ್ಗೆ ವಿಚಾರಿಸಿದಾಗ ಶಿವಕುಮಾರ್ ಯಾವುದೇ ದೃಢವಾದ ಮಾಹಿತಿ ನೀಡಲಿಲ್ಲ. ಬಳಿಕ ಆತನನ್ನು ಬಂಧೀಸಲಾಯಿತು. ಈ ಪ್ರಕರಣದಲ್ಲಿ ಇನ್ನೂ ೨ ರನ್ನು ಬಂಧಿಸಲಾಗಿದೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ದೆಹಲಿ > ಚಿನ್ನದ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕ ಶಶಿ ತರೂರ್ ಇವರ ಆಪ್ತ ಸಹಾಯಕನ ಬಂಧನ
ಚಿನ್ನದ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕ ಶಶಿ ತರೂರ್ ಇವರ ಆಪ್ತ ಸಹಾಯಕನ ಬಂಧನ
ಸಂಬಂಧಿತ ಲೇಖನಗಳು
- ದೇಶ ವಿರೋಧಿ ಘೋಷಣೆ ಕೂಗಿದ್ದ ೬ ಮುಸಲ್ಮಾನರಿಗೆ ೫ ವರ್ಷ ಜೈಲು ಶಿಕ್ಷೆ
- ಕಾಂಗ್ರೆಸ್ ವಕ್ಫ್ ಬೋರ್ಡ್ಗೆ ಲೂಟಿ ಮಾಡುವ ಸ್ವಾತಂತ್ರ್ಯ ನೀಡಿದೆ ! – ಮುಫ್ತೀ ಶಾಮೂನ್ ಕಾಸಲಿ, ಅಧ್ಯಕ್ಷ, ಉತ್ತರಾಖಂಡ ಮದರಸಾ ಬೋರ್ಡ್
- ಚಾಲಕನ ಜಾಗರೂಕತೆಯಿಂದ ತಪ್ದಿದ ರೈಲ್ವೆಯ ದೊಡ್ಡ ಅಪಘಾತ !
- ಕೇಂದ್ರ ಸರಕಾರ ಪ್ಯಾಲಿಸ್ಟೈನ್ ಗೆ ಬೆಂಬಲ ನೀಡುತ್ತಿರುವುದರಿಂದ ಪ್ಯಾಲಿಸ್ಟೈನ್ ಧ್ವಜ ಹಿಡಿದರೆ ತಪ್ಪೇನಿದೆ: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಪ್ರಶ್ನೆ
- ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಬೆಳಗಿನ ಜಾವ ಆರತಿಯ ವೇಳೆ ‘ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ
- T. Raja Singh prohibited in Bagalkot : ತೆಲಂಗಾಣದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕರ್ನಾಟಕದ ಬಾಗಲಕೋಟೆಯಲ್ಲಿ ಬ್ಯಾನ್ !