ಬಂಧಿತ ೩ ಜನರು ಬಂಗಾಲ ರಾಜ್ಯದ ನಿವಾಸಿಗಳು !

ಬೆಂಗಳೂರು – ಬೆಂಗಳೂರು ಪೊಲೀಸರ ಹೆಸರಿನಲ್ಲಿ ‘ಟ್ರಾಫಿಕ್ ಫೈನ್’ (ಸಾರಿಗೆ ನಿಯಮ ಉಲ್ಲಂಘನೆ ದಂಡ) ವಿಧಿಸುವ ೩ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಜನರು ಓರ್ವ ಮೃತ ಪೊಲೀಸ ಹವಾಲ್ದಾರನ ಗುರುತಿನ ಚೀಟಿ ವಾಟ್ಸಪ್ ಮೂಲಕ ಸಾಮಾನ್ಯ ಜನರಿಗೆ ಕಳುಹಿಸುತ್ತಿದ್ದರು. ಅದರೊಂದಿಗೆ ‘ಯುಪಿಐ ಐಡಿ’ ಕಳುಹಿಸಿ ಸಾರಿಗೆ ನಿಯಮ ಉಲ್ಲಂಘಿಸಿದ್ದೀರಿ ಎಂದು ಹೇಳುತ್ತಾ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ಶಾಖೆಯ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ಮೂವರು ಬಂಗಾಲದ ನಿವಾಸಿಗಳಾಗಿದ್ದು ರಂಜನಕುಮಾರ ಫೋರ್ಬಿ, ಇಸ್ಮಾಯಿಲ್ ಅಲಿ ಮತ್ತು ಸುಭೀರ್ ಮಲಿಕ್ ಎಂದು ಗುರುತಿಸಲಾಗಿದೆ.
Bengaluru: Citizens were being charged a fine based on the identity card of a deceased #traffic policeman! All 3 of the accused who have been arrested were from #Bengal !
Taking the benefit of a deceased policeman to commit a crime is extremely shameful ! Why has crime stooped… pic.twitter.com/BkWg1neOn1
— Sanatan Prabhat (@SanatanPrabhat) May 26, 2024
ಸ್ವಂತ ತಂದೆಯ ಹೆಸರಿನಲ್ಲಿ ಈ ರೀತಿ ನಡೆಯುತ್ತಿರುವುದು ಗಮನಕ್ಕೆ ಬಂದ ನಂತರ ಮೃತ ಹವಾಲ್ದಾರನ ಮಗಳು ಪೊಲೀಸ ಠಾಣೆಗೆ ಬಂದು ದೂರು ನೀಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸಂಪಾದಕೀಯ ನಿಲುವುಅಪರಾಧ ಯಾವ ಮಟ್ಟಕ್ಕೆ ಹೋಗಿದೆ ? ಇದು ಇದರಿಂದ ಗಮನಕ್ಕೆ ಬರುತ್ತದೆ. ಜನರು ವಂಚನೆಗೊಳಗಾಗಬಾರದು ಇದಕ್ಕಾಗಿ ಪೊಲೀಸ ಇಲಾಖೆಯಿಂದ ಇದಕ್ಕಾಗಿ ಉಪಾಯ ಯೋಜನೆ ಮಾಡಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !