ಬಂಧಿತ ೩ ಜನರು ಬಂಗಾಲ ರಾಜ್ಯದ ನಿವಾಸಿಗಳು !

ಬೆಂಗಳೂರು – ಬೆಂಗಳೂರು ಪೊಲೀಸರ ಹೆಸರಿನಲ್ಲಿ ‘ಟ್ರಾಫಿಕ್ ಫೈನ್’ (ಸಾರಿಗೆ ನಿಯಮ ಉಲ್ಲಂಘನೆ ದಂಡ) ವಿಧಿಸುವ ೩ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಜನರು ಓರ್ವ ಮೃತ ಪೊಲೀಸ ಹವಾಲ್ದಾರನ ಗುರುತಿನ ಚೀಟಿ ವಾಟ್ಸಪ್ ಮೂಲಕ ಸಾಮಾನ್ಯ ಜನರಿಗೆ ಕಳುಹಿಸುತ್ತಿದ್ದರು. ಅದರೊಂದಿಗೆ ‘ಯುಪಿಐ ಐಡಿ’ ಕಳುಹಿಸಿ ಸಾರಿಗೆ ನಿಯಮ ಉಲ್ಲಂಘಿಸಿದ್ದೀರಿ ಎಂದು ಹೇಳುತ್ತಾ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ಶಾಖೆಯ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ಮೂವರು ಬಂಗಾಲದ ನಿವಾಸಿಗಳಾಗಿದ್ದು ರಂಜನಕುಮಾರ ಫೋರ್ಬಿ, ಇಸ್ಮಾಯಿಲ್ ಅಲಿ ಮತ್ತು ಸುಭೀರ್ ಮಲಿಕ್ ಎಂದು ಗುರುತಿಸಲಾಗಿದೆ.
Bengaluru: Citizens were being charged a fine based on the identity card of a deceased #traffic policeman! All 3 of the accused who have been arrested were from #Bengal !
Taking the benefit of a deceased policeman to commit a crime is extremely shameful ! Why has crime stooped… pic.twitter.com/BkWg1neOn1
— Sanatan Prabhat (@SanatanPrabhat) May 26, 2024
ಸ್ವಂತ ತಂದೆಯ ಹೆಸರಿನಲ್ಲಿ ಈ ರೀತಿ ನಡೆಯುತ್ತಿರುವುದು ಗಮನಕ್ಕೆ ಬಂದ ನಂತರ ಮೃತ ಹವಾಲ್ದಾರನ ಮಗಳು ಪೊಲೀಸ ಠಾಣೆಗೆ ಬಂದು ದೂರು ನೀಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಸಂಪಾದಕೀಯ ನಿಲುವುಅಪರಾಧ ಯಾವ ಮಟ್ಟಕ್ಕೆ ಹೋಗಿದೆ ? ಇದು ಇದರಿಂದ ಗಮನಕ್ಕೆ ಬರುತ್ತದೆ. ಜನರು ವಂಚನೆಗೊಳಗಾಗಬಾರದು ಇದಕ್ಕಾಗಿ ಪೊಲೀಸ ಇಲಾಖೆಯಿಂದ ಇದಕ್ಕಾಗಿ ಉಪಾಯ ಯೋಜನೆ ಮಾಡಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!