ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಮುರಾದಾಬಾದ (ಉತ್ತರಪ್ರದೇಶ) – ಲೂಟಿ ಮಾಡಿ ತಂದಿರುವ ವಸ್ತುಗಳನ್ನು ಹಿಂಪಡೆಯುವದಕ್ಕಾಗಿ ಪಾಕಬಾಡ ಪ್ರದೇಶಕ್ಕೆ ಹೋಗಿದ್ದ ತಮಿಳುನಾಡು ಪೊಲೀಸರ ಮೇಲೆ ಅಪರಾಧಿ ಪ್ರವೃತ್ತಿಯ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ದಾಳಿಯ ಪ್ರಕರಣದಲ್ಲಿ ಪೊಲೀಸರು ೧೫ ಜನರ ವಿರುದ್ಧ ದೂರು ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದಾರೆ .
೧ . ಏಪ್ರಿಲ್ ೬ ರಂದು ತಮಿಳುನಾಡಿನಲ್ಲಿನ ಬಿಲ್ಲುಪುರಂನ ನಿವಾಸಿಯಾದ ಗೀತಾದೇವಿ ಅವರ ಮನೆಗೆ ದುಷ್ಕರ್ಮಿಗಳು ದರೋಡೆ ನಡೆಸಿದ್ದರು. ತಮಿಳುನಾಡು ಪೋಲಿಸರು ನಡೆಸಿರುವ ತನಿಖೆಯಿಂದ ಕೆಲವು ಜನರನ್ನು ಬಂಧಿಸಲಾಗಿತ್ತು. ಈ ಕಳ್ಳರು, ಲೂಟಿ ಮಾಡಿರುವ ವಸ್ತುಗಳನ್ನು ಪಾಕಬಾಡ ಮುರಾದಾಬಾದದ ಓರ್ವ ಚಿನ್ನ ಬೆಳ್ಳಿ ವ್ಯಾಪಾರಿಗೆ ಮಾರಿದ್ದರು.
೨. ನಂತರ ತಮಿಳುನಾಡು ಪೊಲೀಸರು ಪಾಕಬಾಡ ಪೊಲೀಸರನ್ನು ಸಂಪರ್ಕಿಸಿದರು . ತಮಿಳುನಾಡು ಪೊಲೀಸರ ತಂಡ ಪಾಕಬಾಡದ ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿನ ನಿವಾಸಿ ಅಕಬರ ಮತ್ತು ಯೂಸಫ್ ಅವರ ಅಂಗಡಿಗೆ ತಲುಪಿ ತಪಾಸಣೆ ಆರಂಭಿಸಿದಾಗ ಇತರ ವ್ಯಾಪಾರಿಗಳು ಅದನ್ನು ವಿರೋಧಿಸಿದರು. ಕೆಲವರು ಪೊಲೀಸರಿಗೆ ಬೈಗುಳ ಬೈದರು. ಈ ಗಲಾಟೆಯನ್ನು ಕೇಳಿ ಅನೇಕ ಜನ ಸೇರಿದರು. ಆ ಬಳಿಕ ನೆರೆದ ಗುಂಪಿನಿಂದ ಪೊಲೀಸರ ಮೇಲೆ ದಾಳಿ ನಡೆಯಿತು.
Mu$|!m$ attack Tamil Nadu Police during a raid to recover stolen goods in Moradabad (Uttar Pradesh).
— 2 police sub-inspectors injured.
👉 Tight Slap those who believe ‘Mu$|!m$ are unsafe in India’.
👉 It is unfortunate to have such incidents in a BJP ruled State.
👉 The… pic.twitter.com/5rtu8McEOV
— Sanatan Prabhat (@SanatanPrabhat) May 24, 2024
೩. ಈ ದಾಳಿಯ ಮಾಹಿತಿ ಪಾಕಬಾಡ ಪೊಲೀಸ್ ಠಾಣೆಗೆ ನೀಡಿದ ನಂತರ ಹೆಚ್ಚುವರಿ ಪೊಲೀಸ್ ಪಡೆಯ ಸಹಿತ ಹಿರಿಯ ಅಧಿಕಾರಿಗಳು ಅಲ್ಲಿಗೆ ತಲುಪಿದರು. ಅಲ್ಲಿಯವರೆಗೆ ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಕುಲದೀಪ ತೋಮಾರ್ ಮತ್ತು ಆಕಾಶ ತ್ಯಾಗಿ ಗಾಯಗೊಂಡಿದ್ದರು. ಪೊಲೀಸ್ ಪಡೆ ಬಂಡಿದ್ದನ್ನು ನೋಡಿ ದಾಳಿಕೋರರು ಪರಾರಿಯಾದರು. ಈ ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಯಿತು .
೪ . ಪೊಲೀಸರು ಅಕ್ಬರ್, ಯೂಸುಫ್, ಫರಜಾನ್, ಯೂನುಸ್, ಅಬ್ದುಲ್ ಗನಿ, ವಾಸಿಂ, ಹನೀಫ್ ಮೆಡ್ಡ, ಸಾಯರಾ ಬಾನು, ಹಿನಾ ಪರವಿನ್ ಮತ್ತು ೬ ಅಜ್ಞಾತ ಪುರುಷರು ಮತ್ತು ಮಹಿಳೆಯರ ವಿರುದ್ಧ ಗಲಭೆ ಮತ್ತು ಸರಕಾರಿ ಕಾರ್ಯದಲ್ಲಿ ಅಡಚಣೆ ಮಾಡುವುದು, ಹೊಡೆಯುವುದು, ಪೊಲೀಸರ ಮೇಲೆ ದಾಳಿ ಮಾಡುವುದು ಮುಂತಾದ ಕಲಂ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ನಿರ್ದೇಶಕ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಬಂಧನ!
ಮುಸ್ಲಿಂ ಯುವಕನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ: ಮತಾಂತರಕ್ಕಾಗಿ ಒತ್ತಾಯ! : UP Love Jihad
‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay
ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!