ನವದೆಹಲಿ – ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಅಂಕಿತ್ ಗೋಯಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವಕ ದೆಹಲಿ ಮೆಟ್ರೋ ರೈಲು ನಿಲ್ದಾಣಗಳು ಮತ್ತು ರೈಲುಗಳಲ್ಲಿ ಬೆದರಿಕೆ ಸಂದೇಶಗಳನ್ನು ಬರೆದಿದ್ದನು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯು ಈ ಸಂದೇಶದಲ್ಲಿ ಕೇಜ್ರಿವಾಲ್ ಅವರನ್ನು ದೆಹಲಿ ತೊರೆಯುವಂತೆ ಕೇಳಿದ್ದಾರೆ. ಹಾಗೆ ಮಾಡದಿದ್ದರೇ ಅವರಿಗೆ ಚುನಾವಣೆಯ ಮೊದಲು ಸಿಕ್ಕಿದ ಮೂರು ಕಪಾಳಮೋಕ್ಷಗಳನ್ನು ನೆನಪಿಸಿದೆ. ಅವರ ನಿವಾಸಕ್ಕಾಗಿ 45 ಕೋಟಿ ರೂಪಾಯಿ ಖರ್ಚು ಮಾಡಿರುವ ಬಗ್ಗೆ ಆ ಸಂದೇಶದಲ್ಲಿ ಬರೆಯಲಾಗಿದೆ.
ಸಿಎಂ ಕೇಜ್ರಿವಾಲ್ಗೆ ಬೆದರಿಕೆ ಹಾಕಿದ್ದ ಆರೋಪಿಯ ಬಂಧನ !
ಸಂಬಂಧಿತ ಲೇಖನಗಳು
- Naxalites Encountered: ಛತ್ತೀಸ್ ಘಡ ದಲ್ಲಿ ಪೊಲೀಸ್ ಎನ್ಕೌಂಟರ್ ನಲ್ಲಿ ೮ ನಕ್ಸಲೀಯರ ಹತ್ಯೆ
- SC Orders Hindu Temple Demolition: ದೆಹಲಿಯ ಪುರಾತನ ಶಿವಮಂದಿರವನ್ನು ಕೆಡವಲು ಸರ್ವೋಚ್ಚ ನ್ಯಾಯಾಲಯದ ಆದೇಶ!
- Muslims Fight With Each Other: ಬಕ್ರೀದ್ ಹಬ್ಬದ ನಿಮಿತ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮುಸ್ಲಿಮರ ಎರಡು ಗುಂಪುಗಳ ನಡುವೆ ಹೊಡೆದಾಟ !
- Bengal Governor CV Bose : ಬಂಗಾಳದಲ್ಲಿ ಸಾವಿನ ನಗ್ನ ನರ್ತನೆ ನಡೆಯುತ್ತಿದೆ!
- FIR On Arundhati Roy: ವಿವಾದಿತ ಲೇಖಕಿ ಅರುಂಧತಿ ರಾಯ್ ವಿರುದ್ಧ ದೂರು ದಾಖಲು ಸಾಧ್ಯ !
- Madhya Pradesh NCPCR : ಮದರಸಾಗಳಲ್ಲಿ ಕಲಿಯುವ ಹಿಂದೂ ಹುಡುಗರನ್ನು ಸಾಮಾನ್ಯ ಶಾಲೆಗೆ ಕಳುಹಿಸಿ !