
ನವ ದೆಹಲಿ – ದೆಹಲಿ ಉಚ್ಚನ್ಯಾಯಾಲಯವು ಜೈಶ್-ಎ-ಮೊಹಮ್ಮದ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಐವರು ‘ಓವರ್ ಗ್ರೌಂಡ್ ವರ್ಕರ್ಸ್’ (ಸ್ಥಳೀಯ ಸಹಾಯಕರು) ಆಗಿರುವವರ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಿದೆ. ನ್ಯಾಯಾಲಯವು, ‘ಹಲವು ಪ್ರಕರಣಗಳಲ್ಲಿ ಸಿಲುಕಿದ್ದರೂ ಅವರು ಸ್ವತಃ ಯಾವುದೇ ಅಪರಾಧವನ್ನು ಎಸಗಿಲ್ಲ’ ಎಂದು ಹೇಳಿದೆ. ಬಿಲಾಲ ಅಹಮದ ಮೀರ, ಸಜ್ಜಾದ ಅಹಮದ ಖಾನ, ಮುಜಫ್ಫರ ಭಟ, ಮೆಹರಾಜ-ಉದ- ದೀನ ಚೋಪನ ಮತ್ತು ಇಶ್ಫಾಕ ಅಹಮದ ಭಟ ಎಂದು ಭಯೋತ್ಪಾದಕರ ಹೆಸರುಗಳಾಗಿವೆ. ಸೆಶನ್ಸ್ ನ್ಯಾಯಾಲಯವು ಅವರಿಗೆ 2022 ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ನವೆಂಬರ್ 28, 2022 ರಂದು, ಕಡಿಮೆಗೊಳಿಸಿ ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಗಿತ್ತು. ಈ ಎಲ್ಲ ಭಯೋತ್ಪಾದಕರು ಜಮ್ಮೂ–ಕಾಶ್ಮೀರದವರಾಗಿದ್ದಾರೆ.
Delhi High Court reduces life sentence of 5 JeM terrorists to 10 years; cites Fyodor Dostoyevsky’s ‘Crime and Punishment’
Dostoevsky writes that ‘if he has a conscience he will suffer for his mistake…” pic.twitter.com/D6p9C5ZOyN
— Sanatan Prabhat (@SanatanPrabhat) May 21, 2024
ದೆಹಲಿ ಉಚ್ಚ ನ್ಯಾಯಾಲಯವು, ಯಾವ ವ್ಯಕ್ತಿಗೆ ವಿವೇಕವಿದೆಯೋ, ಅವನು ತನ್ನ ಪಾಪವನ್ನು ಸ್ವೀಕರಿಸುತ್ತಾನೆ ಮತ್ತು ಭೋಗಿಸುತ್ತಾನೆ. ನಾವು ‘ಅಪರಾಧ ಮತ್ತು ಶಿಕ್ಷೆ ‘ ಈ ಪುಸ್ತಕದ ಲೇಖಕ ಫ್ಯೋಡರ್ ದೋಸ್ಟೋವ್ಸ್ಕಿಯವರ ಒಂದು ವಾಕ್ಯದ ಸಂದರ್ಭವನ್ನು ಉಲ್ಲೇಖಿಸುತ್ತೇವೆ. ಈ ಪುಸ್ತಕದಲ್ಲಿ ದೋಸ್ಟೋವ್ಸ್ಕಿ ಅವರು, ‘ಒಂದು ವೇಳೆ ಅವನಿಗೆ ವಿವೇಕವಿದ್ದರೆ, ಅವನು ತನ್ನ ತಪ್ಪುಗಳ ಬಗ್ಗೆ ದುಃಖವನ್ನು ಭೋಗಿಸಬೇಕಾಗುತ್ತದೆ; ಇದೇ ಶಿಕ್ಷೆಯಾಗಿರುತ್ತದೆ.,ಹಾಗೆಯೇ ಜೈಲುಶಿಕ್ಷೆಯೂ ಇರಲಿದೆ’ ಎಂದು ಬರೆದಿದ್ದಾರೆ. ಅವರ ಶಿಕ್ಷೆಯನ್ನು ಕಡಿಮೆಗೊಳಿಸಿದ್ದರಿಂದ ಅಪರಾಧ ಕಡಿಮೆಯಾಗುವುದಿಲ್ಲ. ಅವರು ಅನೇಕ ಪ್ರಕರಣಗಳಲ್ಲಿ ಸಿಲುಕಿದ್ದರೂ, ಅವರು ನೇರವಾಗಿ ಯಾವುದೇ ಕೃತ್ಯವನ್ನು ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಸುಧಾರಿಸಲು ಒಂದು ಕಿಡಕಿಯನ್ನು ತೆರೆದಿಡಬೇಕಾಗುತ್ತದೆ ಎಂದು ತಿಳಿಸಿದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath