
ನವದೆಹಲಿ – ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಅಂದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಇತ್ತೀಚೆಗೆ ಆರೋಗ್ಯದ ಕುರಿತು ಕೆಲವು ಸೂಚನೆ ಪ್ರಸಾರಗೊಳಿಸಿದೆ. ಈ ಸೂಚನೆ ಪ್ರಕಾರ, ವನಸ್ಪತಿ ಎಣ್ಣೆ ಅಥವಾ ಯಾವುದೇ ರೀತಿಯ ಎಣ್ಣೆ ಪದೇ-ಪದೇ ಬಿಸಿ ಮಾಡುವುದನ್ನು ತಪ್ಪಿಸಬೇಕು. ಎಣ್ಣೆ ಪದೇ-ಪದೇ ಬಿಸಿ ಮಾಡಿದರೆ ಅದರಲ್ಲಿ ವಿಷಕಾರಿ ತತ್ವ ನಿರ್ಮಾಣವಾಗುತ್ತದೆ, ಅದು ಹೃದಯ ರೋಗ ಮತ್ತು ಕ್ಯಾನ್ಸರ್ ತರುವ ಅಪಾಯ ಹೆಚ್ಚಿಸುತ್ತದೆ ಎಂದು ಹೇಳಿದೆ.

೧. ಐ.ಸಿ.ಎಂ.ಆರ್ ಪ್ರಕಾರ, ಎಣ್ಣೆಯಲ್ಲಿ ಪದಾರ್ಥವನ್ನು ಕರೆದ ನಂತರ ಮತ್ತೆ ಬೇರೆ ವಸ್ತುವನ್ನು ಕರೆಯುವುದಕ್ಕಾಗಿ ಆ ಎಣ್ಣೆಯನ್ನು ಬಳಸಬಾರದು. ಒಮ್ಮೆ ಪದಾರ್ಥ ಕರಿದ ನಂತರ ಉಳಿದಿರುವ ಎಣ್ಣೆಯನ್ನು ಒಂದೆರಡು ದಿನದಲ್ಲಿ ಬಳಿಸಿ ಮುಗಿಸಬೇಕು.
೨. ಈ ಹಿಂದೆ ನಡೆದ ಕೆಲವು ಸಂಶೋಧನೆಗಳಿಂದ ಬೆಳಕಿಗೆ ಬಂದಿರುವ ವಿಷಯವೆಂದರೆ, ಅಡಿಗೆ ತಯಾರಿಸುವುದಕ್ಕಾಗಿ ಉಪಯೋಗಿಸುವ ಎಣ್ಣೆ ಮತ್ತೆ ಬಿಸಿ ಮಾಡಿದರೆ ಅದರಿಂದ ವಿಷಕಾರಿ ಪದಾರ್ಥ ಹೊರ ಬರುತ್ತದೆ, ಅದರಿಂದ ಊತ ಮತ್ತು ಬೇರೆ ಬೇರೆ ಗಂಭೀರ ರೋಗಗಳ ಅಪಾಯ ನಿರ್ಮಾಣವಾಗುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!