
೧. ಕಾಂಗ್ರೆಸ್ನ ಈ ಪಾಪವನ್ನು ಜನರು ಮರೆಯುವುದಿಲ್ಲ
ಪಾಕ್ ಆಕ್ರಮಿತ ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಿದೆ. ಅದು ಎಂದಿಗೂ ಭಾರತದ ಹೊರಗೆ ಇರಲಿಲ್ಲ; ಆದರೆ ಜನರು ಇದನ್ನು ಮರೆಯುವಂತೆ ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಕಾಂಗ್ರೆಸ್ ಹೆಸರನ್ನು ಉಚ್ಚರಿಸದೇ ಉಲೇಖಿಸಿದ್ದಾರೆ.
೨. ವ್ಯವಸ್ಥೆಯ ಬಗ್ಗೆ ಸಂದೇಹ ಇರುವವರು ಸರಕಾರ ರಚಿಸುತ್ತಾರಂತೆ !
ಪರೀಕ್ಷೆಯಲ್ಲಿ ಮೇಲ್ಜಾತಿಯವರು ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಾರೆ. ಇದರಿಂದಾಗಿ ದಲಿತ ಜಾತಿಯ ಜನರು ಉತ್ತೀರ್ಣರಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವ್ಯವಸ್ಥೆಯ ಮೇಲಿನ ಅಪನಂಬಿಕೆಯನ್ನು ತೋರಿಸಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
೩. ಮಿಷನರಿ ಶಾಲೆಗಳಲ್ಲಿನ ಶಿಕ್ಷಕರ ಹಿಂದೂದ್ವೇಷವನ್ನು ತಿಳಿಯಿರಿ !
ಬಲಿಯಾ (ಉತ್ತರ ಪ್ರದೇಶ) ದಲ್ಲಿರುವ ‘ಸೇಂಟ್ ಮೇರಿ’ ಮಿಶನರಿ ಶಾಲೆಯಲ್ಲಿ ೪ ನೇ ತರಗತಿಯಲ್ಲಿ ಓದುತ್ತಿದ್ದ ಪ್ರಭಾಕರ್ ಎಂಬ ಹಿಂದೂ ವಿದ್ಯಾರ್ಥಿಯ ಜುಟ್ಟನ್ನು ಅವನದ್ದೇ ತರಗತಿಶಿಕ್ಷಕರು ಕತ್ತರಿಸಿದ್ದರು. ಈ ವಿಷಯವನ್ನು ಪ್ರಶ್ನಿಸಿದ ಮಗುವಿನ ತಾಯಿಯೊಂದಿಗೂ ಶಾಲೆಯವರು ಅನುಚಿತವಾಗಿ ವರ್ತಿಸಿದ್ದಾರೆ.
೪. ಅಮೇರಿಕದ ಸ್ವಾರ್ಥಾಂಧರೂಪವನ್ನು ತಿಳಿಯಿರಿ !
ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅಡ್ಡಿಪಡಿಸುವುದು ಅಮೇರಿಕದ ಉದ್ದೇಶವಾಗಿದೆ. ಅಲ್ಲದೆ ಅದು ಭಾರತದ ವಿರುದ್ಧ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅದಕ್ಕೆ ಭಾರತದ ರಾಷ್ಟ್ರೀಯ ಮಾನಸಿಕತೆ ಮತ್ತು ಇತಿಹಾಸ ತಿಳಿಯುವುದಿಲ್ಲ ಎಂದು ರಷ್ಯಾವು ಅಮೇರಿಕವನ್ನು ಟೀಕಿಸಿದೆ.
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿ
ತಂತ್ರಜ್ಞಾನ ಬಿಟ್ಟು ಜ್ಯೋತಿಷ್ಯದತ್ತ ಐಐಟಿ?
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮಧ್ಯರಾತ್ರಿಯಲ್ಲಿ ತೆರವುಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!